BREAKING: ಹಾವೇರಿಯಲ್ಲಿ ಚಲಿಸುತ್ತಿದ್ದ ವೇಳೆ ಕಳಚಿ ಬಿದ್ದ ಸಾರಿಗೆ ಬಸ್ 2 ಚಕ್ರಗಳು: ತಪ್ಪಿದ ಭಾರೀ ಅನಾಹುತ

ಹಾವೇರಿ: ಚಲಿಸುತ್ತಿದ್ದಂತ ಸಾರಿಗೆ ಬಸ್ ನ ಎರಡು ಚಕ್ರಗಳು ಕಳಚಿ ಬಿದ್ದ ಕಾರಣ, ಭಾರೀ ಅನಾಹುತವೇ ಆಗಬೇಕಿದ್ದದ್ದು ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿರುವಂತ ಘಟನೆ ಹಾವೇರಿಯ ನಾಗನೂರಿನಲ್ಲಿ ನಡೆದಿದೆ. ಹಾವೇರಿ ಜಿಲ್ಲೆಯ ನಾಗನೂರು ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಾರಿಗೆ ಬಸ್ಸಿನ ಎರಡು ಚಕ್ರಗಳು ದಿಢೀರ್ ಕಳಚಿ ಬಿದ್ದಿದ್ದಾವೆ. ಈ ಪರಿಣಾಮ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ಕೂಡಲೇ ಸಮಯ ಪ್ರಜ್ಞೆಯನ್ನು ಮೆರೆದಂತ ಚಾಲಕ ಬಸ್ ನಿಲ್ಲಿಸಿ, ಮುಂದಾಗಲಿದ್ದಂತ ಭಾರೀ ಅನಾಹುತವನ್ನೇ ತಪ್ಪಿಸಿದ್ದಾರೆ. ಅಂದಹಾಗೇ ಹುಬ್ಬಳ್ಳಿ ಕಡೆಯಿಂದ … Continue reading BREAKING: ಹಾವೇರಿಯಲ್ಲಿ ಚಲಿಸುತ್ತಿದ್ದ ವೇಳೆ ಕಳಚಿ ಬಿದ್ದ ಸಾರಿಗೆ ಬಸ್ 2 ಚಕ್ರಗಳು: ತಪ್ಪಿದ ಭಾರೀ ಅನಾಹುತ