BIGG NEWS : ಮಾಲ್ವಿ ಜಲಾಶಯದಲ್ಲಿಎಣ್ಣಿಪಾರ್ಟಿ ಮಾಡಲು ಹೋದ ಇಬ್ಬರು ನೀರುಪಾಲು : ಮೃತದೇಹಕ್ಕಾಗಿ ಶೋಧ ಕಾರ್ಯ

ಬಳ್ಳಾರಿ : ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲ್ವಿ ಜಲಾಶಯದಲ್ಲಿ  ಕುಡಿದ ಮತ್ತಿನಲ್ಲಿ 7 ಜನರು ನೀರಿಗಿಳಿದು ಎಣ್ಣಿ ಪಾರ್ಟಿ ಮಾಡುತ್ತಿದ್ದರು, ಈ ಸಂರ್ದಭದಲ್ಲಿ ಇಬ್ಬರು ನೀರು ಪಾಲಾದ ದುರಂತ ಘಟನೆ ಬೆಳಕಿಗೆ ಬಂದಿದೆ. Video: ಮಹಿಳೆಯರ ಆತ್ಮರಕ್ಷಣೆಗಾಗಿ ಹ್ಯಾಂಡ್‌ ಬ್ಯಾಗ್‌, ಲಿಪ್‌ಸ್ಟಿಕ್‌ ರೂಪದಲ್ಲಿ ಬಂತು ಬಂದೂಕು… ಇದು ನಿಮ್ಮೊಂದಿಗಿದ್ದರೆ ನೀವು ಪಕ್ಕಾ ಸೇಫ್‌!  ಕೊಟ್ಟರು ಮೂಲದ ಚರಣ್‌ ಹಾಲೇಶ್‌ ನೀರುಪಾಲಾದ ಯುವಕರು. ಮೃತದೇಹಕ್ಕಾಗಿ ಮುಂದುವರಿದ ಶೋಧಕಾರ್ಯಚರಣೆ ನಡೆಸಲಾಗುತ್ತಿದೆ Video: ಮಹಿಳೆಯರ ಆತ್ಮರಕ್ಷಣೆಗಾಗಿ ಹ್ಯಾಂಡ್‌ ಬ್ಯಾಗ್‌, ಲಿಪ್‌ಸ್ಟಿಕ್‌ ರೂಪದಲ್ಲಿ ಬಂತು … Continue reading BIGG NEWS : ಮಾಲ್ವಿ ಜಲಾಶಯದಲ್ಲಿಎಣ್ಣಿಪಾರ್ಟಿ ಮಾಡಲು ಹೋದ ಇಬ್ಬರು ನೀರುಪಾಲು : ಮೃತದೇಹಕ್ಕಾಗಿ ಶೋಧ ಕಾರ್ಯ