BREAKING NEWS : ಪರಪುರುಷನ ಜೊತೆ ಸಿಕ್ಕಿಬಿದ್ದಳು ಹೆಂಡ್ತಿ : ಯಾದಗಿರಿಯಲ್ಲಿ ಪತಿಯಿಂದ ಘೋರ ಕೃತ್ಯ

ಯಾದಗಿರಿ : ಅನೈತಿಕ ಸಂಬಂಧಕ್ಕೆ ಬೇಸತ್ತ ಪತಿಯೋರ್ವ ಪತ್ನಿ ಹಾಗೂ ಆಕೆಯ ಪ್ರಿಯಕರನ್ನು ಕಲ್ಲುಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ಜಿಲ್ಲೆಯ  ಕಾಚಾಪುರ ಗ್ರಾಮದಲ್ಲಿ ನಡೆದಿದೆ. ಬಸಮ್ಮ ಹಾಗೂ ಆಕೆಯ ಪ್ರಿಯಕರ ನಾಡಗೌಡ ಎಂಬುವವರು ಕೊಲೆಯಾದ ದುರ್ದೈವಿಗಳು. ಇಬ್ಬರು ಹೊಲದಲ್ಲಿ ರೆಡ್ ಹ್ಯಾಂಡ್ ಆಗಿ ಬಸಮ್ಮನ ಪತಿ ಮಲ್ಲಣ್ಣ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಮಲ್ಲಣ್ಣ ಬಸಮ್ಮ ಹಾಗೂ ನಾಡಗೌಡನನ್ನು ಕುಡುಗೋಲಿನಿಂದ ಕೊಚ್ಚಿ , ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿದ್ದಾನೆ … Continue reading BREAKING NEWS : ಪರಪುರುಷನ ಜೊತೆ ಸಿಕ್ಕಿಬಿದ್ದಳು ಹೆಂಡ್ತಿ : ಯಾದಗಿರಿಯಲ್ಲಿ ಪತಿಯಿಂದ ಘೋರ ಕೃತ್ಯ