ಬೆಂಗಳೂರು: ನಗರದ ಕೆಆರ್ ಪುರಂನಲ್ಲಿ ಹಿಟ್ ಅಂಡ್ ರನ್ ಪ್ರಕರಣದಿಂದಾಗಿ ಇಬ್ಬರು ಸಾವನ್ನಪ್ಪಿದ್ದಾರೆ. ಈ ಸಂಬಂಧ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಕೆ ಆರ್ ಪುರಂ ನಲ್ಲಿ ಸ್ವಿಫ್ಟ್ ಕಾರೊಂದು ವೇಗವಾಗಿ ಬಂದು ಇಬ್ಬರಿಗೆ ಡಿಕ್ಕಿಯಾದ ಪರಿಣಾಮ, ಇಬ್ಬರು ಸಾವನ್ನಪ್ಪಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಂತ ಪೊಲೀಸರು, ಕಾರು ಚಾಲಕ ವೆಂಕಟ್ ಸಂತೋಷ್ ಅಭಿರಾಮ್ ಎಂಬಾತನನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿ ಹೊಸಕೋಟೆ ನಿವಾಸಿಯಾಗಿದ್ದು, ಆಂಧ್ರಪ್ರದೇಶದ ಗುಂಟೂರು ಮೂಲದವನೆಂದು ತಿಳಿದು ಬಂದಿದೆ. ವೈಟ್ ಫೀಲ್ಡ್ ನಲ್ಲಿ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಂತ ವೆಂಕಟ್, ಹಿಟ್ ಅಂಡ್ ರನ್ ಮೂಲಕ ಇಬ್ಬರ ಸಾವಿಗೆ ಕಾರಣವಾಗಿದ್ದನು.

BREAKING NEWS : ‘BCCI ಆಯ್ಕೆ ಸಮಿತಿ’ಯ ಅಧ್ಯಕ್ಷರಾಗಿ ‘ಚೇತನ್ ಶರ್ಮಾ’ ಪುನರಾಯ್ಕೆ |Chetan Sharma

Bathing fact : ಆರೋಗ್ಯಕ್ಕೆ ಒಳ್ಳೆಯದೆಂದು ಪ್ರತಿದಿನ ಸ್ನಾನ ಮಾಡುತ್ತಿದ್ದೀರಾ? ಎಚ್ಚರ… ಅಧ್ಯಯನದಿಂದ ಶಾಕಿಂಗ್ ಸಂಗತಿ ಬಹಿರಂಗ

Crime News: ಬೆಂಗಳೂರಿನ ‘ಮೈಕೋ ಲೇಔಟ್ ಪೊಲೀಸ’ರಿಂದ ಭರ್ಜರಿ ಕಾರ್ಯಾಚರಣೆ: ಮೂವರು ಮೊಬೈಲ್ ಕಳ್ಳರ ಬಂಧನ, 35 ಪೋನ್ ಜಪ್ತಿ

Share.
Exit mobile version