BREAKING NEWS : ಚಾಲಕನ ನಿಯಂತ್ರಣ ತಪ್ಪಿ, ಬೈಕ್‌ ಅಪಘಾತ : ಸ್ಥಳದಲ್ಲೇ ಇಬ್ಬರು ದುರ್ಮರಣ

ಹುಬ್ಬಳ್ಳಿ : ರೇವಡಿಹಾಳ್‌ ರಸ್ತೆಯ ತಿರುವಿನಲ್ಲಿ  ಚಾಲಕನ ನಿಯಂತ್ರಣ ತಪ್ಪಿ ಬೈಕ್‌ ಅಪಘಾತಗೊಂಡಿದ್ದು, ಸ್ಥಳದಲ್ಲೇ ಇಬ್ಬರು ದುರ್ಮರಣಗೊಂಡ ಘಟನೆ ಬೆಳಕಿಗೆ ಬಂದಿದೆ. BIG NEWS: ಕಾಂಗ್ರೆಸ್ ಮುಖಂಡೆ ನವ್ಯಶ್ರೀ ಹನಿಟ್ರಾಫ್ ಗೆ ಬಿಗ್ ಟ್ವಿಸ್ಟ್: ಈ ಪ್ರಕರಣದ ಹಿಂದಿನ ಸೂತ್ರಧಾನ ಗುಟ್ಟು ರಟ್ಟು ಹುಬ್ಬಳ್ಳಿ  ಜಿಲ್ಲೆಯ ರೇವಡಿಹಾಳ್‌ ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಭೀಕರ ರಸ್ತೆ ಅಪಘಾತಗೊಂಡು   ಸಂತೋಷ್‌, ಜಯಪ್ರಕಾಶ್‌ ಮೃತ ಬೈಕ್‌ ಸವಾರ ಎಂದು ಗುರುತಿಸಲಾಗಿದೆ. ಉತ್ತರ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. … Continue reading BREAKING NEWS : ಚಾಲಕನ ನಿಯಂತ್ರಣ ತಪ್ಪಿ, ಬೈಕ್‌ ಅಪಘಾತ : ಸ್ಥಳದಲ್ಲೇ ಇಬ್ಬರು ದುರ್ಮರಣ