BIGG NEWS : ಮಂಗಳೂರಿನಲ್ಲಿ ಪ್ರಧಾನಿ ಕಾರ್ಯಕ್ರಮಕ್ಕೆ ಗೊಂದಲ ಸೃಷ್ಠಿಗೆ ಯತ್ನ : ಪ್ರಕರಣ ಸಂಬಂಧ 2 ಎಫ್‌ಐಆರ್‌ ದಾಖಲು

ದಕ್ಷಿಣಕನ್ನಡ :  ಸೆಪ್ಟೆಂಬರ್‌ 2 ರಂದು ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರಧಾನಿ ಕಾರ್ಯಕ್ರಮದಲ್ಲಿ ಗೊಂದಲ ಸೃಷ್ಠಿ ಮಾಡೋದಕ್ಕೆ ಕೆಲವು ವಾಟ್ಸಪ್‌ ಗ್ರೂಪ್‌ಗಳ ಮೂಲಕ  ಪೋಸ್ಟ್‌ ಹಂಚಿಕೆ ಮಾಡಲು ಯತ್ನಿಸಿದ್ದಾರೆ. BIGG NEWS : ಚಾಮರಾಜಪೇಟೆ ಮೈದಾನ ಬಗ್ಗೆ ಸುಪ್ರೀಂಕೋರ್ಟ್ ಆದೇಶಕ್ಕೆ ಪ್ರತಿಯೊಬ್ಬರೂ ಗೌರವ ಕೊಡಬೇಕು : ಡಿ.ಕೆ. ಶಿವಕುಮಾರ್ ಪ್ರಕರಣ  ಸಂಬಂಧ  ಈಗಾಗಲೇ ಎರಡು ಎಫ್‌ಐಆರ್‌ ದಾಖಲಿಸಲಾಗಿದೆ. ಈ ಬಗ್ಗೆ ಇನ್ನಷ್ಟು  ಸಂಶಯ ಮೂಡಿಸಿದ್ರೆ ಅಪರಾಧ ಪ್ರಕರಣ … Continue reading BIGG NEWS : ಮಂಗಳೂರಿನಲ್ಲಿ ಪ್ರಧಾನಿ ಕಾರ್ಯಕ್ರಮಕ್ಕೆ ಗೊಂದಲ ಸೃಷ್ಠಿಗೆ ಯತ್ನ : ಪ್ರಕರಣ ಸಂಬಂಧ 2 ಎಫ್‌ಐಆರ್‌ ದಾಖಲು