BIGG NEWS: ಹುಲಿ ಹೈದರ್‌ ಗ್ರಾಮದಲ್ಲಿ ಇಬ್ಬರು ಸಾವು ಪ್ರಕರಣ: ಗಾಯಾಳು ʻ ಧರ್ಮಣ್ಣ ತಂದೆ ನಾಗಲಿಂಗಪ್ಪʼ ಹೇಳಿದ್ದೇನು ಗೊತ್ತಾ? ಇಲ್ಲಿದೆ ಓದಿ

ಕೊಪ್ಪಳ : ಹುಲಿ ಹೈದರ್‌ ಗ್ರಾಮದಲ್ಲಿ ಇಬ್ಬರು ಸಾವು ಪ್ರಕರಣ ಸಂಬಂಧಿಸಿ ಗಾಯಾಳು ಧರ್ಮಣ್ಣ ತಂದೆ ನಾಗಲಿಂಗಪ್ಪ  ಮಾಧ್ಯಮಗಳೊಂದಿಗೆ ಮಾತನಾಡಿ “ಊಟಕ್ಕೆಂದು ಕರೆದು ನನ್ನ ಮಗನ ಮೇಲೆ ಹಲ್ಲೆ ಮಾಡಿದ್ದಾರೆ” ತಮ್ಮ ದುಃಖ ಹಂಚಿಕೊಂಡಿದ್ದಾರೆ. BIGG NEWS : ದೇಶದ ಜನತೆಗೆ `ಕರೆಂಟ್ ಶಾಕ್’ : ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ! ಮಗ ಧರ್ಮಣ್ಣ ಹುಬ್ಬಳ್ಳಿ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನಮಗೆಲ್ಲ ದುಡಿದು ಹಾಕೋನು, ಬೇಗ ಗುಣಮುಖನಾಗಬೇಕು. ಪುತ್ರನ ಚಿಕಿತ್ಸೆಗೆ ಜಿಲ್ಲಾಧಿಕಾರಿ ವ್ಯವಸ್ಥೆ ಮಾಡ್ತೀನಿ ಎಂದಿದ್ದಾರೆ. … Continue reading BIGG NEWS: ಹುಲಿ ಹೈದರ್‌ ಗ್ರಾಮದಲ್ಲಿ ಇಬ್ಬರು ಸಾವು ಪ್ರಕರಣ: ಗಾಯಾಳು ʻ ಧರ್ಮಣ್ಣ ತಂದೆ ನಾಗಲಿಂಗಪ್ಪʼ ಹೇಳಿದ್ದೇನು ಗೊತ್ತಾ? ಇಲ್ಲಿದೆ ಓದಿ