ಯುವತಿ ಮೇಲೆ ಕಿರುತೆರೆ ನಟಿ ಲಕ್ಷ್ಮೀಯಿಂದ ಹಲ್ಲೆ ಆರೋಪ! ತನಿಖೆ ಮಾಡಲು ಜ್ಞಾನಭಾರತಿ ಪೊಲೀಸರ ಹಿಂದೇಟು!?

ಬೆಂಗಳೂರು: ಬೆಂಗಳೂರು: ಕಿರುತೆರೆ ನಟಿ ಲಕ್ಷ್ಮೀ ಸಿದ್ದಯ್ಯ (Lakshmi Siddaiah) ಆ್ಯಕ್ಸಿಡೆಂಡ್ ಮಾಡಿ ಯುವತಿ ಮೇಲೆ ಹಲ್ಲೆ ಮಾಡಿ ಯುವತಿ ಬಳಿ ಇದ್ದ ಪೋನ್‌ ಅನ್ನು ಕಸಿದುಕೊಂಡು ಹೋಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಇನ್ನೂ ದೂರು ದಾಖಲಿಸಿಕೊಂಡಿರುವ ಪೊಲೀಸರು ಕೂಡ ತನಿಖೆಯನ್ನು ನಡೆಸದೇ ಕಾಲ ತಳ್ಳುತ್ತಿದ್ದಾರ ಅಂಥ ಯುವತಿ ಆರೋಪಿಸಿದ್ದಾರೆ. ಮಾಧುರಿ ಎಂಬ ಯುವತಿ ತನ್ನ ಸೋದರಿ ಐಶ್ವರ್ಯ ಜತೆ ಯಮಹಾ ಫೆಸಿನೋ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಲಕ್ಷ್ಮಿ ಸಿದ್ದಯ್ಯ ಕಾರು ಡಿಕ್ಕಿ ಹೊಡೆದಿದೆ … Continue reading ಯುವತಿ ಮೇಲೆ ಕಿರುತೆರೆ ನಟಿ ಲಕ್ಷ್ಮೀಯಿಂದ ಹಲ್ಲೆ ಆರೋಪ! ತನಿಖೆ ಮಾಡಲು ಜ್ಞಾನಭಾರತಿ ಪೊಲೀಸರ ಹಿಂದೇಟು!?