Big Breaking News: ತುಮಕೂರು ನಗರ ಪಾಲಿಕೆ ಚುನಾವಣೆ; ಮೇಯರ್‌ ಸ್ಥಾನಕ್ಕೆ ʼಕೈʼ ಅಭ್ಯರ್ಥಿ ಅವಿರೋಧ ಆಯ್ಕೆ

ತುಮಕೂರು: ಇಂದು ಜಿಲ್ಲೆಯ ಮಹಾನಗರ ಪಾಲಿಕೆ ಚುನಾವಣೆ ನಡೆದಿದ್ದು, ಮೇಯರ್‌ ಸ್ಥಾನಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೇಯರ್‌ ಆಗಿ ಪ್ರಭಾವತಿ ಸುದೀಶ್ವರ್‌ ಆಯ್ಕೆ ಆಗಿದ್ರೆ, ಜೆಡಿಎಸ್‌ ನ ನರಸಿಂಹಮೂರ್ತಿ ಉಪಮೇಯರ್‌ ಆಗಿದ್ದಾರೆ.  ಮಂಗಳೂರು ಪಾಲಿಕೆ ಮೇಯರ್ ಆಗಿ ಬಿಜೆಪಿಯ ಜಯನಂದ ಅಂಚನ್, ಉಪಮೇಯರ್ ಆಗಿ ಪೂರ್ಣಿಮಾ ಆಯ್ಕೆ ಬಿಜೆಪಿ, ಜೆಡಿಎಸ್ ನಲ್ಲಿ ಎಸ್ ಸಿ ಮಹಿಳಾ ಅಭ್ಯರ್ಥಿ ಇಲ್ಲದ ಹಿನ್ನೆಲೆಯಲ್ಲಿ ತುಮಕೂರು ಪಾಲಿಕೆ ಮೇಯರ್ ಪಟ್ಟ ಸಿಕ್ಕಿದೆ ಎಂದು ಹೇಳಲಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ 9 ನೇ … Continue reading Big Breaking News: ತುಮಕೂರು ನಗರ ಪಾಲಿಕೆ ಚುನಾವಣೆ; ಮೇಯರ್‌ ಸ್ಥಾನಕ್ಕೆ ʼಕೈʼ ಅಭ್ಯರ್ಥಿ ಅವಿರೋಧ ಆಯ್ಕೆ