ತುಮಕೂರು : ‘ನಕಲಿ ವೈದ್ಯನ’ ಚುಚ್ಚುಮದ್ದಿಗೆ ಹಾರಿಹೋಯ್ತು ವೃದ್ದನ ಪ್ರಾಣ!

ತುಮಕೂರು : ಪಾವಗಡದಲ್ಲಿ ನಕಲಿ ವೈದ್ಯ ನೀಡಿದ ಇಂಜೆಕ್ಷನ್ ನಿಂದ ವೃದ್ಧರೊಬ್ಬರೂ ಸಾವನ್ನಪ್ಪಿರುವ ಘಟನೆ ನಡೆದಿದೆ. ಪಾವಗಡ ತಾಲೂಕಿನ ಕೊತ್ತೂರಿನ ಕೋಟೆ ಚಿತ್ತಯ್ಯ (58) ಎನ್ನುವ ವೃದ್ಧ ಸಾವನಪ್ಪಿದ್ದಾರೆ. ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಿದ ಶಾಸಕ ನಾರಾ ಭರತ್ ರೆಡ್ಡಿ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕೊತ್ತೂರು ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ನಕಲಿ ವೈದ್ಯ ಮಾರುತಿಯಿಂದ ಇಂಜೆಕ್ಷನ್ ಪಡೆದಿದ್ದ ಚಿತ್ತಯ್ಯ ಇದೀಗ ಸಾವನ್ನಪ್ಪಿದ್ದರೆ. ಕಿಲಾರ್ಲಹಳ್ಳಿ ಗ್ರಾಮದಲ್ಲಿ ಮಾರುತಿ ಕ್ಲಿನಿಕ್ ಇಟ್ಕೊಂಡಿದ್ದ.ಪಾವಗಡ ತಾಲೂಕಿನಲ್ಲಿ ನಕಲಿ ವೈದ್ಯರ ಹಾವಳಿ … Continue reading ತುಮಕೂರು : ‘ನಕಲಿ ವೈದ್ಯನ’ ಚುಚ್ಚುಮದ್ದಿಗೆ ಹಾರಿಹೋಯ್ತು ವೃದ್ದನ ಪ್ರಾಣ!