ತುಮಕೂರು : ಲಾರಿ-ಬೈಕ್ ನಡುವೆ ಭೀಕರ ಅಪಘಾತ : ಚಕ್ರಕ್ಕೆ ಸಿಲುಕಿ 3 ತಿಂಗಳ ಮಗು ದಾರುಣ ಸಾವು

ತುಮಕೂರು : ಬೈಕ್‌ ಮತ್ತು ಟಿಪ್ಪರ್‌ ಲಾರಿ ಮಧ್ಯೆ ನಡೆದ ಅಪಘಾತದಲ್ಲಿ ಮೂರು ತಿಂಗಳ ಹೆಣ್ಣು ಮಗು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಎಂಎಚ್‌ ಪಟ್ಟಣ ಕೆರೆಯ ಸಮೀಪದ ರಾಷ್ಟ್ರೀಯ ಹೆದ್ದಾರಿ 73ರಲ್ಲಿ ನಡೆದಿದೆ. ಚುನಾವಣೆಗೆ ಸ್ಪರ್ಧಿಸಲ್ಲ, ಮಂಡ್ಯ ಬಿಡಲ್ಲ: ಶನಿವಾರ ‘ಬಿಜೆಪಿ ಪಕ್ಷ’ ಸೇರ್ಪಡೆ- ಸುಮಲತಾ ಅಂಬರೀಶ್ ಗುಬ್ಬಿ ಪಟ್ಟಣದ ಲೋಕೇಶ್‌ ಹಾಗೂ ಲಕ್ಷ್ಮಿ ದಂಪತಿ ತಮ್ಮ ದ್ವಿಚಕ್ರ ವಾಹನದಲ್ಲಿ ಗುಬ್ಬಿ ಕಡೆಯಿಂದ ತುಮಕೂರಿಗೆ ಹೋಗುತ್ತಿದ್ದರು. ಇದೇ ವೇಳೆ ಮಣ್ಣು ತುಂಬಿಕೊಂಡಿದ್ದ … Continue reading ತುಮಕೂರು : ಲಾರಿ-ಬೈಕ್ ನಡುವೆ ಭೀಕರ ಅಪಘಾತ : ಚಕ್ರಕ್ಕೆ ಸಿಲುಕಿ 3 ತಿಂಗಳ ಮಗು ದಾರುಣ ಸಾವು