BIGG NEWS: ಕಾಂತಾರ ಬೆನ್ನಲ್ಲೇ ‘ಹಣಕ್ಕಾಗಿ ದೈವರಾಧನೆ ದುರುಪಯೋಗ’ : ಪೋಸ್ಟ್‌ಗಳ ವಿರುದ್ಧ ‘ತುಳುನಾಡ ದೈವಾರಾಧಕʼರಿಂದ ಎಚ್ಚರಿಕೆ

ಮಂಗಳೂರು :   ಕಾಂತಾರ ಸಿನಿಮಾ ಬೆನ್ನಲ್ಲೇ  ಸಾಮಾಜಿಕ ಜಾಲತಾಣಗಳು ಕೆಲವೊಂದು ವಿವಾದಾತ್ಮಕ ಪೋಸ್ಟ್​ಗಳು ಹರಿದಾಡುತ್ತಿದ್ದು, ಈ ರೀತಿ ಮಾಡುತ್ತಿರುವವರಿಗೆ ತುಳುನಾಡ ದೈವಾರಾಧಕರು ಖಡಕ್ ವಾರ್ನಿಂಗ್ (Warning) ಕೊಟ್ಟಿರುವ ಪ್ರಕಟಣೆಯ  ಎಂಬ ಮಾಹಿತಿ ಲಭ್ಯವಾಗಿದೆ BIGG NEWS : ‘ಆಧಾರ್ ಕಳೆದು ಹೋಗಿದ್ರೆ ನಿರ್ಲಕ್ಷ್ಯವಹಿಸದಿರಿ’, ಬಾಂಬ್ ಬ್ಲಾಸ್ಟ್ ಕೇಸ್‌ ನಿಮಗೊಂದು ನಿದರ್ಶನ : ಎಡಿಜಿಪಿ ಅಲೋಕ್ ಕುಮಾರ್ ವಾರ್ನಿಂಗ್‌ ದೈವರಾಧನೆ ಹೆಚ್ಚಾಗಿ ಗುಳಿಗ ಆಚರಣೆಗಳು ಹೆಚ್ಚು ಪ್ರಚಲಿತವಾಗಿದೆ ಎನ್ನಲಾಗುತ್ತಿದ್ದು, ಇದೀಗ, ಜನರ ದೈವಗಳ ಮೇಲಿನ ನಂಬಿಕೆಯನ್ನು ಕೆಲವರು ಬಂಡವಾಳ … Continue reading BIGG NEWS: ಕಾಂತಾರ ಬೆನ್ನಲ್ಲೇ ‘ಹಣಕ್ಕಾಗಿ ದೈವರಾಧನೆ ದುರುಪಯೋಗ’ : ಪೋಸ್ಟ್‌ಗಳ ವಿರುದ್ಧ ‘ತುಳುನಾಡ ದೈವಾರಾಧಕʼರಿಂದ ಎಚ್ಚರಿಕೆ