BIGG NEWS : ಟಿಕೆಟ್ ವಿಚಾರಕ್ಕೆ ಕಿರಿಕ್‌, ರೈಲಿನಿಂದ ಹೊರ ತಳ್ಳಿದ ಟಿಟಿಇ : ಕಾಲು ಕಳೆದುಕೊಂಡ ಸೇನಾ ಸಿಬ್ಬಂದಿ

ಲಕ್ನೋ: ಚಲಿಸುತ್ತಿದ್ದ ರೈಲಿನೊಳಗಿನಿಂದ ಟಿಟಿಇ ತಳ್ಳಿದ ಹಿನ್ನೆಲೆ ಸೇನಾ ಸಿಬ್ಬಂದಿಯೊಬ್ಬರು ಕಾಲನ್ನು ಕಳೆದುಕೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ವಿದ್ಯಾವಂತ ಹುಡುಗಿಯರು ಲಿವ್ ಇನ್ ರಿಲೇಷನ್ ಶಿಪ್‌ಗೆ ಹೋಗಬಾರದು: ಕೇಂದ್ರ ಸಚಿವ ಕೌಶಲ್ ಕಿಶೋರ್ ವಿವಾದಾತ್ಮಕ ಹೇಳಿಕೆ ಗಾಯಗೊಂಡವರನ್ನು ಸೋನು ಎಂದು ಗುರುತಿಸಲಾಗಿದ್ದು, ಗುರುವಾರ ಬೆಳಗ್ಗೆ ದಿಬ್ರುಗಢ-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್‍ನಿಂದ (Dibrugarh-New Delhi Rajdhani Express) ಬರೇಲಿ ಜಂಕ್ಷನ್ (Bareilly Junction) ರೈಲು ನಿಲ್ದಾಣದ ಪ್ಲಾಟ್‍ಫಾರ್ಮ್ ಸಂಖ್ಯೆ 2 ರಲ್ಲಿ ವ್ಯಕ್ತಿಯನ್ನು ತಳ್ಳಲಾಗಿದೆ. ದೀಗ ಟ್ರಾವೆಲಿಂಗ್ ಟಿಕೆಟ್ … Continue reading BIGG NEWS : ಟಿಕೆಟ್ ವಿಚಾರಕ್ಕೆ ಕಿರಿಕ್‌, ರೈಲಿನಿಂದ ಹೊರ ತಳ್ಳಿದ ಟಿಟಿಇ : ಕಾಲು ಕಳೆದುಕೊಂಡ ಸೇನಾ ಸಿಬ್ಬಂದಿ