ಬೆಂಗಳೂರು – ಅಶೋಕಪುರಂ ನಡುವೆ ಕಾಯ್ದಿರಿಸದ ಟ್ರೈವೀಕ್ಲಿ ವಿಶೇಷ ಮೆಮು ರೈಲು ಸಂಚಾರ ಆರಂಭ
ಮೈಸೂರು: ನೈರುತ್ಯ ರೈಲ್ವೆ ವಾರಾಂತ್ಯಗಳಲ್ಲಿ ಪ್ರಯಾಣಿಕರ ಹೆಚ್ಚುವರಿ ಸಂಚಾರವನ್ನು ನಿರ್ವಹಿಸಲು ಹಾಗೂ ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂನಲ್ಲಿ ನಡೆಯಲಿರುವ ಶ್ರೀ ಸತ್ಯ ಸಾಯಿ ಬಾಬಾ ಶತಮಾನೋತ್ಸವ ಆಚರಣೆಯ ಹಿನ್ನೆಲೆಯಲ್ಲಿ, ಕೆ.ಎಸ್.ಆರ್. ಬೆಂಗಳೂರು – ಅಶೋಕಪುರಂ ನಡುವೆ ಟ್ರೈವೀಕ್ಲಿ ಕಾಯ್ದಿರಿಸದ ವಿಶೇಷ ಮೆಮು ರೈಲುಗಳನ್ನು (ರೈಲು ಸಂಖ್ಯೆ 06213/06214) ಸಂಚರಿಸಲು ನಿರ್ಧರಿಸಿದೆ. ಈ ವಿಶೇಷ ರೈಲುಗಳು ಶುಕ್ರವಾರ, ಶನಿವಾರ ಮತ್ತು ಭಾನುವಾರ ದಿನಗಳಲ್ಲಿ ಸಂಚರಿಸಲಿದ್ದು, ಒಟ್ಟು 18 ಟ್ರಿಪ್ ಸಂಚರಿಸಲಿದೆ. ಈ ಸೇವೆಗಳು 2025ರ ನವೆಂಬರ್ 14ರಿಂದ ಡಿಸೆಂಬರ್ … Continue reading ಬೆಂಗಳೂರು – ಅಶೋಕಪುರಂ ನಡುವೆ ಕಾಯ್ದಿರಿಸದ ಟ್ರೈವೀಕ್ಲಿ ವಿಶೇಷ ಮೆಮು ರೈಲು ಸಂಚಾರ ಆರಂಭ
Copy and paste this URL into your WordPress site to embed
Copy and paste this code into your site to embed