ಜಾತಿಗಣತಿಗಾಗಿ ಮನೆಗೆ ಬರುವ ಗಣತಿದಾರರನ್ನು ಅತಿಥಿಗಳಂತೆ ಕಾಣಿ: ಶಾಸಕ ಗೋಪಾಲಕೃಷ್ಣ ಬೇಳೂರು ಮನವಿ

ಶಿವಮೊಗ್ಗ : ಗಣತಿಗೆ ಬರುವ ಶಿಕ್ಷಕರನ್ನು ನಿಮ್ಮ ಮನೆ ಅತಿಥಿಗಳಂತೆ ನೋಡಿ. ಸರ್ಕಾರ ಗಣತಿಗೆ ನಿಯೋಜಿಸಿರುವ ಶಿಕ್ಷಕರನ್ನು ಬೈಯಬೇಡಿ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಮನವಿ ಮಾಡಿದ್ದಾರೆ. ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ನೆಹರೂ ಮೈದಾನದಲ್ಲಿ ಶುಕ್ರವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಮಹತ್ತರ ಉದ್ದೇಶದಿಂದ … Continue reading ಜಾತಿಗಣತಿಗಾಗಿ ಮನೆಗೆ ಬರುವ ಗಣತಿದಾರರನ್ನು ಅತಿಥಿಗಳಂತೆ ಕಾಣಿ: ಶಾಸಕ ಗೋಪಾಲಕೃಷ್ಣ ಬೇಳೂರು ಮನವಿ