ಸಾರಿಗೆ ಬಸ್ ಆಯುಧ ಪೂಜೆ ದರ 2024ರಿಂದಲೇ ರೂ.100ರಿಂದ 250ಕ್ಕೆ ಹೆಚ್ಚಳ: KSRTC ಸ್ಪಷ್ಟನೆ
ಬೆಂಗಳೂರು: ಸಾರಿಗೆ ಬಸ್ಸುಗಳಿಗೆ ಆಯುಧ ಪೂಜೆಗೆ ಈ ಹಿಂದೆಯಿಂದ ನೀಡಲಾಗುತ್ತಿದ್ದ ರೂ.100 ಅನ್ನು 2024 ರಿಂದಲೇ ರೂ.250 ಕ್ಕೆ ಹೆಚ್ಚಿಸಲಾಗಿದೆ. ಆದರೆ ಈ ಬಗ್ಗೆ ಕೆಲವೊಂದು ಮಾಧ್ಯಮಗಳಲ್ಲಿ ಆಯುಧಪೂಜೆಗೆ ಪ್ರತಿ ಬಸ್ಸಿಗೆ ರೂ.150 ಎಂದು ತಪ್ಪಾಗಿ ವರದಿಯಾಗಿದೆ ಎಂಬುದಾಗಿ ಕೆ ಎಸ್ ಆರ್ ಟಿ ಸಿ ಸ್ಪಷ್ಟ ಪಡಿಸಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಕೆ ಎಸ್ ಆರ್ ಟಿ ಸಿ ಮಾಹಿತಿ ನೀಡಿದ್ದು, ಆಯುಧಪೂಜೆಗೆ 2008 ರವರೆಗೂ ಪ್ರತಿ ಬಸ್ಸಿಗೆ ರೂ.10 ನೀಡಲಾಗುತ್ತಿತ್ತು, ಇದನ್ನು 2009 ರಲ್ಲಿ … Continue reading ಸಾರಿಗೆ ಬಸ್ ಆಯುಧ ಪೂಜೆ ದರ 2024ರಿಂದಲೇ ರೂ.100ರಿಂದ 250ಕ್ಕೆ ಹೆಚ್ಚಳ: KSRTC ಸ್ಪಷ್ಟನೆ
Copy and paste this URL into your WordPress site to embed
Copy and paste this code into your site to embed