BIG NEWS: ಮನೆ ಬಾಡಿಗೆ ಸಿಗದ ಹಿನ್ನಲೆ: ದಯಾ ಮರಣ ಕೋರಿ ಡಿಸಿಗೆ ತೃತೀಯ ಲಿಂಗಿ ಅರ್ಜಿ

ಮಡಿಕೇರಿ: ಜಿಲ್ಲೆಯಲ್ಲಿ ತೃತೀಯ ಲಿಂಗಿ ಒಬ್ಬರಿಗೆ ಮನೆ ಬಾಡಿಗೆ ಸಿಗದ ಕಾರಣದಿಂದಾಗಿ, ತಮಗೆ ದಯಾಮರಣ ಕಲ್ಪಿಸುವಂತೆ ಕೋರಿ, ಕೋರ್ಟ್ ಗೆ ಅರ್ಜಿ ಸಲ್ಲಿಸಿರೋ ಪ್ರಸಂಗ ಬೆಳಕಿಗೆ ಬಂದಿದೆ. ಮಡಿಕೇರಿಯಲ್ಲಿ ವಾಸವಾಗಿದ್ದಂತ ತೃತೀಯ ಲಿಂಗಿ ಒಬ್ಬರಿಗೆ, ವಾಸವಾಗಲು ತೃತೀಯ ಲಿಂಗಿ ಎನ್ನುವ ಕಾರಣದಿಂದ ಬಾಡಿಗೆ ಮನೆ ಸಿಕ್ಕಿರಲಿಲ್ಲ. ಹೀಗಾಗಿ ಕೊಡಗು ಜಿಲ್ಲಾಧಿಕಾರಿಗೆ ದಯಾಮರಣ ಕೋರಿ ಅರ್ಜಿಯನ್ನು ಸಲ್ಲಿಸಿದ್ದಾರೆ. Bengaluru Traffic Update: ಬೆಂಗಳೂರಿನ ಸಿವಿ ರಾಮನ್ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಹಿನ್ನಲೆ: ಈ ಪರ್ಯಾಯ ಮಾರ್ಗ ಸಂಚಾರಕ್ಕೆ … Continue reading BIG NEWS: ಮನೆ ಬಾಡಿಗೆ ಸಿಗದ ಹಿನ್ನಲೆ: ದಯಾ ಮರಣ ಕೋರಿ ಡಿಸಿಗೆ ತೃತೀಯ ಲಿಂಗಿ ಅರ್ಜಿ