ತುಮಕೂರು |: ತಾಲೂಕಿನ ಅರಕೆರೆ ಗ್ರಾಮದ ಕೆರೆಗೆ ಹಾರಿ ಇಬ್ಬರು ಮಕ್ಕಳ ಜತೆ ಕೆರೆಗೆ ಹಾರಿ ತಾಯಿಯೂ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಕಿಗೆ ಬಂದಿದೆ.

‘BESCOM ಗ್ರಾಹಕ’ರ ಗಮನಕ್ಕೆ: ಇನ್ಮುಂದೆ ಪ್ರತಿ ಮೂರನೇ ಶನಿವಾರ ‘ಗ್ರಾಹಕ ಸಂವಾದ ಸಭೆ’, ನಿಮ್ಮ ಸಮಸ್ಯೆ ಪರಿಹರಿಸಿಕೊಳ್ಳಿ

ಮಕ್ಕಳಾದ ಹೇಮಾ(9), ಶೇಖರ್‌(7) ತಾಯಿ ಪುಷ್ಪಲತಾ ಮೃತರು ಮಧುಗಿರಿ ತಾಲುಕಿನ ಕವಣದಾಲ ಗ್ರಾಮದ ನಿವಾಸಿಗಳಾಗಿದ್ದಾರೆ. ಮಕ್ಕಳ ಜೊತೆ ತಾಯಿ  ಸಹೋದರನ ಮನೆಗೆ ಬಂದಿದ್ದರು.

‘BESCOM ಗ್ರಾಹಕ’ರ ಗಮನಕ್ಕೆ: ಇನ್ಮುಂದೆ ಪ್ರತಿ ಮೂರನೇ ಶನಿವಾರ ‘ಗ್ರಾಹಕ ಸಂವಾದ ಸಭೆ’, ನಿಮ್ಮ ಸಮಸ್ಯೆ ಪರಿಹರಿಸಿಕೊಳ್ಳಿ

ಅಂಗಡಿ ಹೋಗಿ ಬರುತ್ತೇನೆಂದು ಮನೆಯಿಂದ ತೆರಳಿದ್ದರು, ಬಳಿಕ ಆತ್ಮಹತ್ಯೆ ಮಾಡಿಕೊಂಡರ ರೀತಿಯಲ್ಲಿ ಕೆರೆಯಲ್ಲಿ ಶವವಾಗಿ ಪತ್ತೆಯಾದರು. ತಾಯಿ ಇಬ್ಬರು ಮಕ್ಕಳ ಶವವನ್ನು ಆಗ್ನಿಶಾಮಕ ಸಿಬ್ಬಂದಿಗಳು ಹೊರತೆಗೆದ್ದಾರೆ. ತುಮಕೂರು ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share.
Exit mobile version