BIGG NEWS : ಶಾಲಾ ಕ್ರೀಡಾಕೂಟದಲ್ಲಿ ಘೋರ ದುರಂತ : ಬಾಲಕನಿಗೆ ಚುಚ್ಚಿದ ಜಾವೆಲಿನ್ ತ್ರೋ

ಒಡಿಶಾ : ಬಾಲಕರ ಪ್ರೌಢಶಾಲೆಯ ವಾರ್ಷಿಕ ಕ್ರೀಡಾಕೂಟದ ವೇಳೆ ವಿದ್ಯಾರ್ಥಿಯೊಬ್ಬನ ಕುತ್ತಿಗೆಗೆ ಚಾವೆಲಿನ್ ಚುಚ್ಚಿರುವ ಘಟನೆ ಒಡಿಶಾದ ಅಗಲ್​ಪುರದಲ್ಲಿ ಘೋರ ದುರಂತ ಘಟನೆ ನಡೆದಿದೆ. ‘ಪೌರಾಡಳಿತ ಇಲಾಖೆ’ಯ ‘ಹೊರಗುತ್ತಿಗೆ ನೌಕರ’ರಿಗೆ ಗುಡ್ ನ್ಯೂಸ್: ಶೀಘ್ರವೇ ‘ನೇರ ವೇತನ ಪಾವತಿ ವ್ಯವಸ್ಥೆ’ ಜಾರಿ ವಾರ್ಷಿಕ ಕ್ರೀಡಾಕೂಟ ಸಮಾರಂಭದಲ್ಲಿ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿತ್ತು ಈ ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬ ಜಾವೆಲಿನ್ ತ್ರೋ ಮಾಡಿದ್ದು, ಮೈದಾನದಲ್ಲಿದ್ದ 9 ನೇ ತರಗತಿ ವಿದ್ಯಾರ್ಥಿ ಸದಾನಂದ ಮೆಹರ್ ಕುತ್ತಿಗೆಗೆ ಚುಚ್ಚಿದೆ. ತಕ್ಷಣವೇ ಆತನನ್ನು ಭಿಮಾ ಭೋಯಿ ವೈದ್ಯಕೀಯ … Continue reading BIGG NEWS : ಶಾಲಾ ಕ್ರೀಡಾಕೂಟದಲ್ಲಿ ಘೋರ ದುರಂತ : ಬಾಲಕನಿಗೆ ಚುಚ್ಚಿದ ಜಾವೆಲಿನ್ ತ್ರೋ