BREAKING NEWS: ಹುಬ್ಬಳ್ಳಿಯಲ್ಲಿ ಘೋರ ದುರಂತ ; ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಗೆ ಬರ್ಬರ ಚಾಕು ಇರಿತ..!

ಹುಬ್ಬಳ್ಳಿ: ಜಿಲ್ಲೆಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಯ ಎದೆಗೆ ಚಾಕು ಇರಿದಿರುವ ಘಟನೆ ಕಸಬಾ ಠಾಣಾ ವ್ಯಾಪ್ತಿಯ ಕೊತ್ತಂಬರಿ ಆಟೋ ಸ್ಯಾಂಡ್‌ ಬಳಿ ಕೃತ್ಯ ನಡೆದಿದೆ. BREAKING NEWS: PFI ಮೇಲಿನ ನಿಷೇಧ ಬಿಜೆಪಿ ಸರ್ಕಾರದ ಅಘೋಷಿತ ತುರ್ತುಪರಿಸ್ಥಿತಿಯ ಭಾಗ: SDPI ಹುಬ್ಬಳ್ಳಿಯ ಕರ್ಜಗಿ ಓಣಿ ನಿವಾಸಿ ಮೊಹಮ್ಮದ್‌ ಗೆ ದುಷ್ಕರ್ಮಿಗಳು ಎದೆಗೆ ಚಾಕು ಇರಿದಿದ್ದಾರೆ. ರಕ್ತಸಿಕ್ತ ಸ್ಥಿತಿಯಲ್ಲೇ ಹಳೇ ಹುಬ್ಬಳ್ಳಿ ಠಾಣೆಗೆ ಮೊಹಮ್ಮದ್‌ ಆಗಮಿಸಿದ್ದಾನೆ. ಇದನ್ನ ನೋಡಿದ ಪೊಲೀಸರು ಕೂಡಲೇ ಮೊಹಮ್ಮದ್‌ ಅವರನ್ನು ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ.ಆತನಿಗೆ … Continue reading BREAKING NEWS: ಹುಬ್ಬಳ್ಳಿಯಲ್ಲಿ ಘೋರ ದುರಂತ ; ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಗೆ ಬರ್ಬರ ಚಾಕು ಇರಿತ..!