‘ಭಾರತ್ ಜೋಡೋ’ ಯಾತ್ರೆ ಬೆನ್ನಲ್ಲೇ ರಾಜ್ಯದ ‘ಕೈ’ ನಾಯಕರಿಂದ ‘ಟ್ರ್ಯಾಕ್ಟರ್ ಯಾತ್ರೆ’ ಆರಂಭ

ಬೆಂಗಳೂರು:  ರಾಜ್ಯದಲ್ಲಿ ಭಾರತ್ ಜೋಡೋ ಯಾತ್ರೆ (Bharat Jodo Yatra) ಯಶಸ್ಸಿನ ಬಳಿಕ ರಾಜ್ಯ ಕಾಂಗ್ರೆಸ್ ನಾಯಕರು ಕೆಲವೇ ದಿನಗಳಲ್ಲಿ ರಾಜ್ಯಾದ್ಯಂತ ಟ್ರ್ಯಾಕ್ಟರ್ ಯಾತ್ರೆ (Tractor Yatra) ನಡೆಸಲಿದ್ದಾರೆ.  ನಿನ್ನೆ ಕಾಂಗ್ರೆಸ್ ಮುಖಂಡ ಕೆ.ಸಿ ವೇಣುಗೋಪಾಲ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು. ಈ ಸಭೆಯಲ್ಲಿ ರಾಜ್ಯಾಧ್ಯಂತ ಕಾಂಗ್ರೆಸ್ ನಾಯಕರ  ಟ್ರ್ಯಾಕ್ಟರ್ ಯಾತ್ರೆ ಗೆ ಕಾಂಗ್ರೆಸ್ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. ರಾಜ್ಯದಲ್ಲಿ 2 ಟ್ರ್ಯಾಕ್ಟರ್ ಯಾತ್ರೆಗಳು ನಡೆಯಲಿದ್ದು,  ಕಡಿಮೆ ಅವಧಿಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರವನ್ನು ತಲುಪುವ ನಿಟ್ಟಿನಲ್ಲಿ … Continue reading ‘ಭಾರತ್ ಜೋಡೋ’ ಯಾತ್ರೆ ಬೆನ್ನಲ್ಲೇ ರಾಜ್ಯದ ‘ಕೈ’ ನಾಯಕರಿಂದ ‘ಟ್ರ್ಯಾಕ್ಟರ್ ಯಾತ್ರೆ’ ಆರಂಭ