‘ಆರ್ಥಿಕ ಅಪರಾಧ’ದ ಪ್ರತಿಯೊಂದು ಹಂತದಲ್ಲೂ ‘ಟ್ರೇಸ್, ಟಾರ್ಗೆಟ್ ಮತ್ತು ಟರ್ಮಿನೇಟ್’ ಕಾರ್ಯತಂತ್ರ ಅಳವಡಿಸ್ಬೇಕು : ಅಮಿತ್ ಶಾ

ನವದೆಹಲಿ : ಪ್ರತಿಯೊಂದು ಹಂತದ ಆರ್ಥಿಕ ಅಪರಾಧಗಳಿಗೆ ‘ಟ್ರೇಸ್, ಟಾರ್ಗೆಟ್ ಮತ್ತು ಟರ್ಮಿನೇಟ್’ ತಂತ್ರವನ್ನು ಅಳವಡಿಸಿಕೊಳ್ಳಬೇಕಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ. ಭಯೋತ್ಪಾದನೆ ನಿಗ್ರಹ ಹಣಕಾಸು ಕುರಿತ ಮೂರನೇ ‘ನೋ ಮನಿ ಫಾರ್ ಟೆರರ್’ (NMFT) ಸಮ್ಮೇಳನದ ಸಮಾರೋಪದಲ್ಲಿ ಮಾತನಾಡಿದ ಗೃಹ ಸಚಿವ, “ಭಯೋತ್ಪಾದನೆ, ಮಾದಕವಸ್ತುಗಳು ಮತ್ತು ಆರ್ಥಿಕ ಅಪರಾಧಗಳಂತಹ ಅಪರಾಧಗಳ ಬಗ್ಗೆ ರಾಷ್ಟ್ರೀಯ, ಜಾಗತಿಕ ಡೇಟಾಬೇಸ್ಗಳನ್ನು ಅಭಿವೃದ್ಧಿಪಡಿಸಲು ಭಾರತ ನಿರ್ಧರಿಸಿದೆ” ಎಂದು ಹೇಳಿದರು. ಇನ್ನು ಇದೇ ವೇಳೆ ಎನ್ ಎಂಎಫ್ … Continue reading ‘ಆರ್ಥಿಕ ಅಪರಾಧ’ದ ಪ್ರತಿಯೊಂದು ಹಂತದಲ್ಲೂ ‘ಟ್ರೇಸ್, ಟಾರ್ಗೆಟ್ ಮತ್ತು ಟರ್ಮಿನೇಟ್’ ಕಾರ್ಯತಂತ್ರ ಅಳವಡಿಸ್ಬೇಕು : ಅಮಿತ್ ಶಾ