BIG NEWS: ಕಾಂಗ್ರೆಸ್ ‘ಕ್ವಿಟ್ ಇಂಡಿಯಾ ಸ್ಮರಣೆ ಕಾರ್ಯಕ್ರಮ’ದಲ್ಲಿ ‘ಟೋಪಿ ಪ್ರಸಂಗ’: ಯಾರಿಗೆ ಯಾರ್ ಟೋಪಿ ಹಾಕಿದ್ರು ಗೊತ್ತಾ.?

ಬೆಂಗಳೂರು: 75ನೇ ಸ್ವಾಂತ್ರ್ಯ ಅಮೃತ ಮಹೋತ್ಸವದ ಸಲುವಾಗಿ ಕಾಂಗ್ರೆಸ್ ನಿಂದ ( Congress ) ಆಗಸ್ಟ್ 15ರಂದು ಪಾದಯಾತ್ರೆ ಆಯೋಜಿಸಲಾಗಿದೆ. ಈ ಪಾದಯಾತ್ರೆಯಲ್ಲಿ ಭಾಗವಹಿಸುವಂತ ಕಾರ್ಯಕರ್ತರಿಗೆ ನೀಡುವ ಸಲುವಾಗಿ ಕಾಂಗ್ರೆಸ್ ನಿಂದ ಟೋಪಿ, ಟೀ ಶರ್ಟ್ ಮಾಡಿಸಲಾಗಿದೆ. ಇಂತಹ ಟೀ ಶರ್ಟ್, ಟೋಪಿಯನ್ನು ಬಿಡುಗಡೆ ಮಾಡಿದಂತ ಕಾಂಗ್ರೆಸ್ ನಾಯಕರು ( Congress Leader ) ಯಾರಿಗೆ ಯಾರು ಟೋಪಿ ಹಾಕಿದ್ರೇ ಎನ್ನುವ ಬಗ್ಗೆ ಮುಂದೆ ಓದಿ.. ಕೆಪಿಸಿಸಿಯಿಂದ 75ನೇ ಸ್ವಾತಂತ್ರ ಅಮೃತ ಮಹೋತ್ಸವದಂದು ಪಾದಯಾತ್ರೆ ನಡೆಸಲು ನಿರ್ಧಿರಸಿಲಾಗಿದೆ. … Continue reading BIG NEWS: ಕಾಂಗ್ರೆಸ್ ‘ಕ್ವಿಟ್ ಇಂಡಿಯಾ ಸ್ಮರಣೆ ಕಾರ್ಯಕ್ರಮ’ದಲ್ಲಿ ‘ಟೋಪಿ ಪ್ರಸಂಗ’: ಯಾರಿಗೆ ಯಾರ್ ಟೋಪಿ ಹಾಕಿದ್ರು ಗೊತ್ತಾ.?