BIG BREAKING NEWS: ಇಂದಿನ ‘ಜೆಡಿಎಸ್ ಪಂಚರತ್ನ ರಥಯಾತ್ರೆ’ ಕಾರ್ಯಕ್ರಮ 5 ದಿನ ಮುಂದೂಡಿಕೆ, HDK ಗ್ರಾಮ ವಾಸ್ತವ್ಯವೂ ರದ್ದು

ಕೋಲಾರ: ಇಂದಿನಿಂದ ಜೆಡಿಎಸ್ ಪಂಚರತ್ನ ರಥಯಾತ್ರೆ ಕಾರ್ಯಕ್ರಮ ( JDS Pancharatna Rathayatra Program ) ಆರಂಭಗೊಳ್ಳಬೇಕಿತ್ತು. ಅದಕ್ಕಾಗಿ ಎಲ್ಲಾ ಸಿದ್ಧತೆಯನ್ನು ಕೋಲಾರದ ಕುರುಡುಮಲೆಯ ಬಳಿಯಲ್ಲಿ ಮಾಡಿಕೊಳ್ಳಲಾಗಿತ್ತು. ಆದ್ರೇ ನಿರಂತರ ಮಳೆಯ ಕಾರಣದಿಂದಾಗಿ ಜೆಡಿಎಸ್ ಪಂಚರತ್ನ ರಥಯಾತ್ರೆ ಕಾರ್ಯಕ್ರಮವನ್ನು ಐದು ದಿನ ಮುಂದೂಡಿಕೆ ಮಾಡಲಾಗಿದೆ. BREAKING: ಬೆಂಗಳೂರಿನ HAL ವಿಮಾನ ನಿಲ್ದಾಣಕ್ಕೆ ಆಗಮಿಸಿದ ಟಾಲಿವುಡ್ ನಟ ಜೂ.ಎನ್ ಟಿ ಆರ್: ಸಚಿವ ಮುನಿರತ್ನ, ಸುಧಾಕರ್ ಸ್ವಾಗತ ಕೋಲಾರ ಜಿಲ್ಲೆಯ ಮುಳಬಾಗಿಲು ಪಟ್ಟಣದ ಬೈಪಾಸ್ ಬಳಿಯಲ್ಲಿ ಜೆಡಿಎಸ್ ಪಂಚರತ್ನ … Continue reading BIG BREAKING NEWS: ಇಂದಿನ ‘ಜೆಡಿಎಸ್ ಪಂಚರತ್ನ ರಥಯಾತ್ರೆ’ ಕಾರ್ಯಕ್ರಮ 5 ದಿನ ಮುಂದೂಡಿಕೆ, HDK ಗ್ರಾಮ ವಾಸ್ತವ್ಯವೂ ರದ್ದು