ಇಂದು ‘ವಿಶ್ವ ಹೃದಯ’ ದಿನ: 240 ಜನರ ಬಾಳಿಗೆ ಬೆಳಕಾದ ‘ಡಾ.ಪುನೀತ್ ಜ್ಯೋತಿ’

ಬೆಂಗಳೂರು: ದಿಢೀರ್ ಹೃದಯಾಘಾತದಿಂದ ಸಂಭವಿಸುವ ಸಾವುಗಳನ್ನು ತಪ್ಪಿಸುವ ಸಲುವಾಗಿ ರಾಜ್ಯ ಸರ್ಕಾರದಿಂದ ಜಾರಿಗೆ ತಂದಂತ ಯೋಜನೆಯಲ್ಲಿ ಡಾ. ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ಯೋಜನೆಯೂ ಒಂದಾಗಿದೆ. ಇಂದಿನ ವಿಶ್ವ ಹೃದಯ ದಿನದಂದು ಮಹತ್ವದ ವಿಚಾರ ಎನ್ನುವಂತೆ ಈ ಯೋಜನೆಯಡಿ 240 ಜನರ ಬಾಳಿಗೆ ಬೆಳಕಾಗಿದೆ. ಹೌದು ಡಾ.ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ಯೋಜನೆಯ ಅಡಿಯಲ್ಲಿ 7 ತಿಂಗಳಲ್ಲಿ ಗೋಲ್ಡನ್ ಹವರ್ ನಲ್ಲಿ 240 ಜೀವಗಳನ್ನು ರಕ್ಷಣೆ ಮಾಡುವ ಮೂಲಕ ಹೊಸ ದಾಖಲೆಯನ್ನೇ ರಾಜ್ಯ ಸರ್ಕಾರದ … Continue reading ಇಂದು ‘ವಿಶ್ವ ಹೃದಯ’ ದಿನ: 240 ಜನರ ಬಾಳಿಗೆ ಬೆಳಕಾದ ‘ಡಾ.ಪುನೀತ್ ಜ್ಯೋತಿ’