ರೈಲ್ವೆ ಪ್ರಯಾಣಿಕರ ಗಮನಕ್ಕೆ: ಈ ಮಾರ್ಗದಲ್ಲಿ ವಿಶೇಷ ರೈಲು ಸಂಚಾರ, ಪ್ಯಾಸೆಂಜರ್ ಸ್ಪೆಷಲ್ ಸಮಯ ಪರಿಷ್ಕರಣೆ

ಬೆಂಗಳೂರು: ರೈಲ್ವೆ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸೋ ನಿಟ್ಟಿನಲ್ಲಿ ಯಶವಂತಪುರ ಹಾಗೂ ಹೈದರಾಬಾದ್ ನಡುವೆ ವಿಶೇಷ ರೈಲು ಸಂಚಾರದ ವ್ಯವಸ್ಥೆ ಮಾಡಿದೆ. ಇದರಲ್ಲದೇ ಮುಜಫರ್‌ಪುರದಿಂದ ಬೇಡಿಕೆಯ ಮೇಲೆ ಒಂದು ಮಾರ್ಗದ ವಿಶೇಷ ರೈಲು ಹಾಗೂ ಅರಸೀಕೆರೆ – ಕೆಎಸ್ಆರ್ ಬೆಂಗಳೂರು ಪ್ಯಾಸೆಂಜರ್ ಸ್ಪೆಷಲ್ ಸಮಯ ಪರಿಷ್ಕರಣೆ ಮಾಡಲಾಗಿದೆ. ಈ ಕುರಿತಂತೆ ನೈರುತ್ಯ ರೈಲ್ವೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಯಶವಂತಪುರ ಮತ್ತು ಹೈದರಾಬಾದ್ ನಡುವೆ ಬೇಡಿಕೆಯ ಮೇಲೆ ವಿಶೇಷ ರೈಲು (TOD) ಸಂಚಾರದ ವ್ಯವಸ್ಥೆ ಮಾಡಿರುವುದಾಗಿ ತಿಳಿಸಿದೆ. Job Alert: … Continue reading ರೈಲ್ವೆ ಪ್ರಯಾಣಿಕರ ಗಮನಕ್ಕೆ: ಈ ಮಾರ್ಗದಲ್ಲಿ ವಿಶೇಷ ರೈಲು ಸಂಚಾರ, ಪ್ಯಾಸೆಂಜರ್ ಸ್ಪೆಷಲ್ ಸಮಯ ಪರಿಷ್ಕರಣೆ