ಶಿಶು ಮರಣ ಪ್ರಮಾಣ ದರ ಒಂದಂಕಿಗೆ ಕಡಿಮೆ ಮಾಡುವ ಗುರಿ ಹೊಂದಿದ್ದೇವೆ: ಸಿಎಂ ಬೊಮ್ಮಯಿ

ಬೆಂಗಳೂರು: ತಾಯಿ ಗರ್ಭದಲ್ಲಿದ್ದಾಗಲೇ ಮಗುವಿಗೆ ಪೌಷ್ಟಿಕಾಂಶವನ್ನು ನೀಡುವ ಮೂಲಕ ಶಿಶು ಮರಣ ಪ್ರಮಾಣ ದರ ಒಂದಂಕಿಗೆ ಕಡಿಮೆ ಮಾಡುವ ಗುರಿ ಹೊಂದಿದ್ದೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ. ರೈನ್‌ ಬೋ ಮಕ್ಕಳ ಆಸ್ಪತ್ರೆ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ಮಕ್ಕಳ ವೈದ್ಯಕೀಯ ಶಾಸ್ತ್ರದಲ್ಲಿನ ವಿಶೇಷ ನವೀಕರಣಗಳ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸದ್ಯ ರಾಜ್ದಲ್ಲಿ ನವಜಾತ ಶಿಶುಗಳ ಮರಣ ದರ (ಐಎಂಆರ್) ಎರಡಂಕಿಯಷ್ಟಿದೆ. ಆ ಪ್ರಮಾಣವನ್ನು ಒಂದಂಕಿಗೆ (10ಕ್ಕಿಂತ ಕಡಿಮೆ) ಇಳಿಸಬೇಕಿದೆ. ಶಿಶುಗಳ ಮರಣಕ್ಕೆ ಅಪೌಷ್ಟಿಕತೆಯೇ … Continue reading ಶಿಶು ಮರಣ ಪ್ರಮಾಣ ದರ ಒಂದಂಕಿಗೆ ಕಡಿಮೆ ಮಾಡುವ ಗುರಿ ಹೊಂದಿದ್ದೇವೆ: ಸಿಎಂ ಬೊಮ್ಮಯಿ