ಕಾವೇರಿ ನದಿ ನೀರು ಬಿಡುಗಡೆ ವಿಚಾರ: ಕರ್ನಾಟಕದ ಬೆನ್ನಲ್ಲೇ, ಸರ್ವಪಕ್ಷಗಳ ಸಭೆ ಕರೆದ ‘ತಮಿಳುನಾಡು ಸರ್ಕಾರ’

ಚೈನ್ನೈ: ನಿನ್ನೆಯಷ್ಟೇ ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಸಂಬಂಧಿಸಿದಂತೆ ಸರ್ವಪಕ್ಷಗಳ ಸಭೆ ನಡೆಸಲಾಯಿತು. ಈ ಸಭೆಯಲ್ಲಿ 1 ಟಿಎಂಸಿ ಬದಲಾಗಿ ಪ್ರತಿನಿತ್ಯ 8,000 ಟಿಎಂಸಿ ನೀರು ಹರಿಸುವಂತ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಈಗ ಕರ್ನಾಟಕದ ಬೆನ್ನಲ್ಲೇ ತಮಿಳುನಾಡು ಸರ್ಕಾರ ಕೂಡ ಸರ್ವಪಕ್ಷಗಳ ಸಭೆಯನ್ನು ಕಾವೇರಿ ನದಿ ನೀರು ಬಿಡುಗಡೆ ವಿಚಾರವಾಗಿ ಚರ್ಚಿಸೋದಕ್ಕೆ ಕರೆದಿದೆ. ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಕರ್ನಾಟಕ ಸರ್ಕಾರ ನಿಲುವು ತಳೆದಿರುವುದು ಬಲವಾಗಿ ಖಂಡನೀಯ ಎಂದು ಮುಖ್ಯಮಂತ್ರಿ … Continue reading ಕಾವೇರಿ ನದಿ ನೀರು ಬಿಡುಗಡೆ ವಿಚಾರ: ಕರ್ನಾಟಕದ ಬೆನ್ನಲ್ಲೇ, ಸರ್ವಪಕ್ಷಗಳ ಸಭೆ ಕರೆದ ‘ತಮಿಳುನಾಡು ಸರ್ಕಾರ’