BREAKING: ‘ಮುಡಾ ಪಾದಯಾತ್ರೆ’ ಬೆನ್ನಲ್ಲೇ ರಾಜಭವನಕ್ಕೆ ಸಿಎಂ ವಿರುದ್ಧದ ದೂರುದಾರ ‘T.J ಅಬ್ರಾಹಂ’ ಭೇಟಿ

ಬೆಂಗಳೂರು: ಮುಡಾ ಹಗರಣದಲ್ಲಿ ಸಿಎಂ ಸಿದ್ಧರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ನಾಯಕರಿಂದ ಮೈಸೂರು ಪಾದಯಾತ್ರೆ ನಡೆಸಲಾಗುತ್ತಿದೆ. ಈ ಬೆನ್ನಲ್ಲೇ ರಾಜಭವನಕ್ಕೆ ಮುಡಾ ಹಗರಣ ಸಂಬಂಧ ದೂರುದಾರ ಟಿಜೆ ಅಬ್ರಾಹಂ ಅವರು ಭೇಟಿ ನೀಡಿದ್ದು, ತೀವ್ರ ಕುತೂಹಲ ಮೂಡಿಸಿದೆ. ಇಂದು ಸಿಎಂ ಸಿದ್ಧರಾಮಯ್ಯ ವಿರುದ್ಧದ ಮುಡಾ ಹಗರಣ ಸಂಬಂಧ ರಾಜ್ಯಪಾಲರಿಗೆ ಸಾಮಾಜಿಕ ಹೋರಾಟಗಾರ ಟಿ.ಜೆ ಅಬ್ರಾಹಂ ದೂರು ನೀಡಿದ್ದರು. ಈ ದೂರಿನ ಬಳಿಕ ಇಂದು ರಾಜಭವನಕ್ಕೆ ಭೇಟಿಯಾಗಿದ್ದಾರೆ. ಸಿಎಂ ವಿರುದ್ಧದ ದೂರುದಾರ ಟಿಜೆ ಅಬ್ರಾಹಂ ಅವರು ರಾಜಭವನದಲ್ಲಿ ರಾಜ್ಯಪಾಲ … Continue reading BREAKING: ‘ಮುಡಾ ಪಾದಯಾತ್ರೆ’ ಬೆನ್ನಲ್ಲೇ ರಾಜಭವನಕ್ಕೆ ಸಿಎಂ ವಿರುದ್ಧದ ದೂರುದಾರ ‘T.J ಅಬ್ರಾಹಂ’ ಭೇಟಿ