ಮೈಸೂರು :  ಕೂದಲು ಉದುರುತ್ತಿದ್ದಕ್ಕೆ ಬೇಸತ್ತು ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ರಾಘವೇಂದ್ರ  ನಗರದಲ್ಲಿ ನಡೆದಿದ್ದು, ಬೆಳಕಿಗೆ ಬಂದಿದೆ.

BIGG NEWS: ಬಟ್ಟೆ ಹರಿದ ವಿಚಾರಕ್ಕೆ ಕಥೆ ಕಟ್ಟಿದ್ದ ಬಾಲಕ : ಪೊಲೀಸರ ವಿಚಾರಣೆ ವೇಳೆ ʻ ಸ್ಪೋಟಕ ಮಾಹಿತಿ ʼ ಬಹಿರಂಗ

ಪತ್ಮಂಡೆ ಸಮಸ್ಯೆಯಿಂದ ಯುವತಿ ಬಳಲುತ್ತಿದ್ದಳು . ಹಲವು ಚಿಕಿತ್ಸೆ ಪಡೆದರೂ ಪರಿಹಾರ ದೊರತಿರಲಿಲ್ಲ.ದಿನ ಕಳೆದಂತೆ ಕೂದಲು ಸಂಪೂರ್ಣವಾಗಿ ಕಳೆದುಕೊಳ್ಳುತ್ತಿದ್ದಳು.  ಈ ಹಿನ್ನೆಲೆ ಬೇಸತ್ತು ನೇಣು ಬಿಗಿದುಕೊಂಡು  ಕಾವ್ಯಶ್ರೀಎಂಬಾಕೆ  (22) ಆತ್ಹಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ನಜರಬಾದ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

BIGG NEWS: ಬಟ್ಟೆ ಹರಿದ ವಿಚಾರಕ್ಕೆ ಕಥೆ ಕಟ್ಟಿದ್ದ ಬಾಲಕ : ಪೊಲೀಸರ ವಿಚಾರಣೆ ವೇಳೆ ʻ ಸ್ಪೋಟಕ ಮಾಹಿತಿ ʼ ಬಹಿರಂಗ

Share.
Exit mobile version