ಮೈಸೂರಿನಲ್ಲಿ ಟಿಪ್ಪು ಸುಲ್ತಾನ್‌ ನೂರು ಅಡಿ ಪ್ರತಿಮೆ ಮಾಡೋದು ಫಿಕ್ಸ್‌ : ಶಾಸಕ ತನ್ವಿರ್‌ ಸೇಠ್‌ ಸ್ಪಷ್ಟನೆ

ಮೈಸೂರು: ಮೈಸೂರಿನಲ್ಲಿ ಟಿಪ್ಪು ಸುಲ್ತಾನ್‌ ನೂರು ಅಡಿ ಪ್ರತಿಮೆ ಮಾಡೋದು ನಿಶ್ಚಿತ ಅಂತ ಖಾಸಗಿ ಮಾಧ್ಯಮಕ್ಕೆ ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ. ಇದೇ ವೇಳೆ ಅವರು ಮಾತನಾಡಿ, ಕಂಚಿನ ಪ್ರತಿಮೆನಾ ಅಥವಾ ಪಂಚಲೋಹದ ಅನ್ನೋದರ ಬಗ್ಗೆ ಸದ್ಯದಲ್ಲೇ ತೀರ್ಮಾನ ಮಾಡಲಾಗುವುದು ಅಂತ ತಿಳಿಸಿದ ಅವರು, ನಮ್ಮ ಮುಸ್ಲಿಂ ಧರ್ಮದಲ್ಲಿ ಪ್ರತಿಮೆ ಮಾಡುವುದಕ್ಕೆ ಅವಕಾಶವಿಲ್ಲ, ಆದರೆ ಇಂದಿನ ಪರಿಸ್ಥಿತಿಗಾಗಿ ಪ್ರತಿಮೆ ನಿರ್ಮಾಣಮಾಡಬೇಕಾಗಿದೆ ಅಂತ ತಿಳಿಸಿದ್ದಾರೆ. ಇದಲ್ಲದೇ ಪ್ರತಿಮೆ ಮಾಡುತ್ತಿರುವುದಕ್ಕೆ ಕೆಡವಲಾಗುವುದು ಅಂಥ ಕೆಲವು ಮಂದಿ, ಹೇಳಿದ್ದಾರೆ, ಆದರೆ ಅದಾವುದುಕ್ಕೂ … Continue reading ಮೈಸೂರಿನಲ್ಲಿ ಟಿಪ್ಪು ಸುಲ್ತಾನ್‌ ನೂರು ಅಡಿ ಪ್ರತಿಮೆ ಮಾಡೋದು ಫಿಕ್ಸ್‌ : ಶಾಸಕ ತನ್ವಿರ್‌ ಸೇಠ್‌ ಸ್ಪಷ್ಟನೆ