‘ಟಿಪ್ಪು ಎಕ್ಸ್ ಪ್ರೆಸ್’ ಇನ್ಮುಂದೆ ‘ಒಡೆಯರ್ ಎಕ್ಸ್ ಪ್ರೆಸ್’ : ಬೋರ್ಡ್ ನೇತುಹಾಕಿದ ರೈಲ್ವೆ ಇಲಾಖೆ

ಬೆಂಗಳೂರು: ಮೈಸೂರು ಹಾಗೂ ಬೆಂಗಳೂರು, ಮೈಸೂರು ಮತ್ತು ತಾಳಗುಪ್ಪ ನಡುವೆ ಸಂಚರಿಸುತ್ತಿರುವಂತ ಎಕ್ಸ್ ಪ್ರೆಸ್ ರೈಲುಗಳ ( Express Train )   ರೈಲುಗಳ ಹೆಸರನ್ನು ಭಾರತೀಯ ರೈಲ್ವೆ ಇಲಾಖೆಯಿಂದ ಮರುನಾಮಕರಣಗೊಳಿಸಲಾಗಿದೆ. ಈ ಹಿನ್ನೆಲೆ ಇಂದು  ಟಿಪ್ಪು ಎಕ್ಸ್ ಪ್ರೆಸ್ ರೈಲಿಗೆ ಒಡೆಯರ್ ಎಕ್ಸ್ ಪ್ರೆಸ್ ಹೆಸರಿನ ಬೋರ್ಡ್ ನ್ನು ರೈಲ್ವೆ ಇಲಾಖೆ ನೇತು ಹಾಕಿದೆ. ಹೆಸೆರು ಮರುನಾಮಕರಣ ಬಳಿಕ ಮೊದಲ ಬಾರಿಗೆ ಒಡೆಯರ್ ಎಕ್ಸ್‌ಪ್ರೆಸ್ ಬೆಂಗಳೂರಿನ ಸಂಗೋಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ (Krantiveera sangolli rayanna station) … Continue reading ‘ಟಿಪ್ಪು ಎಕ್ಸ್ ಪ್ರೆಸ್’ ಇನ್ಮುಂದೆ ‘ಒಡೆಯರ್ ಎಕ್ಸ್ ಪ್ರೆಸ್’ : ಬೋರ್ಡ್ ನೇತುಹಾಕಿದ ರೈಲ್ವೆ ಇಲಾಖೆ