BIGG NEWS: ತಿಹಾರ್ ಜೈಲಿನಲ್ಲಿ AAP ನಾಯಕ ಸತ್ಯೇಂದ್ರ ಜೈನ್ ಗೆ ವಿಐಪಿ ಆತಿಥ್ಯ ನೀಡಿದ ಆರೋಪ : ಜೈಲು ಅಧೀಕ್ಷಕ ಅಮಾನತು

ನವದೆಹಲಿ: ಜೈಲಿನಲ್ಲಿರುವ ಆಮ್ ಆದ್ಮಿ ಪಕ್ಷದ ಸಚಿವ ಸತ್ಯೇಂದ್ರ ಜೈನ್ ಅವರಿಗೆ ವಿಐಪಿ ಚಿಕಿತ್ಸೆ ನೀಡಿದ ಆರೋಪದಲ್ಲಿ ದೆಹಲಿಯ ತಿಹಾರ್ ಜೈಲಿನ ಸೂಪರಿಂಟೆಂಡೆಂಟ್ ಅಜಿತ್ ಕುಮಾರ್ ಅವರನ್ನು ಇಂದು ಅಮಾನತುಗೊಳಿಸಲಾಗಿದೆ. BIG NEWS: ‘ಸೇವಾನಿರತ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ’ರಿಗೆ ಭರ್ಜರಿ ಗುಡ್ ನ್ಯೂಸ್: ‘ಶೇ.40ರಷ್ಟು ಹುದ್ದೆ’ಗಳ ಮುಂಬಡ್ತಿಗೆ ‘ಆರ್ಥಿಕ ಇಲಾಖೆ’ ಒಪ್ಪಿಗೆ ಜೈಲು ನಂಬರ್‌ 7ರ ಸೂಪರಿಂಟೆಂಡೆಂಟ್‌ ಅವರು ಸತ್ಯೇಂದ್ರ ಜೈನ್‌ಗೆ ವಿಐಪಿ ಆತಿಥ್ಯ ನೀಡತ್ತಿದ್ದಾರೆ ಎಂದು ಜೈಲಿನಲ್ಲಿರುವ ಸುಕೇಶ್‌ ಚಂದ್ರಶೇಖರ್‌ ಅವರು ಆರೋಪಿಸಿ ದೆಹಲಿಯ … Continue reading BIGG NEWS: ತಿಹಾರ್ ಜೈಲಿನಲ್ಲಿ AAP ನಾಯಕ ಸತ್ಯೇಂದ್ರ ಜೈನ್ ಗೆ ವಿಐಪಿ ಆತಿಥ್ಯ ನೀಡಿದ ಆರೋಪ : ಜೈಲು ಅಧೀಕ್ಷಕ ಅಮಾನತು