ಮಹಾರಾಷ್ಟ್ರದಲ್ಲಿ13 ಜನರನ್ನು ಬಲಿ ಪಡೆದಿದ್ದ ‘ನರಭಕ್ಷಕ ಹುಲಿ’ ಕೊನೆಗೂ ಸೆರೆ

ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ಮಹಾರಾಷ್ಟ್ರದ ವಿದರ್ಭ ವಲಯದ ಗಡ್ ಚಿರೋಲಿ ಮತ್ತು ಚಂದ್ರಪುರ ಜಿಲ್ಲೆಯಲ್ಲಿ 13 ಜನರನ್ನು ಕೊಂದಿದ್ದ ನರ ಭಕ್ಷಕ ಹುಲಿಯನ್ನು ಕೊನೆಗೂ ಸೆರೆ ಹಿಡಿಯಲಾಗಿದೆ, ಈ ಮೂಲಕ ಜನರನ್ನು ನರಭಕ್ಷಕ ಹುಲಿಯ ಕಪಿಮುಷ್ಠಿಯಿಂದ ರಕ್ಷಿಸಲಾಗಿದೆ. ಅರಣ್ಯ ಇಲಾಖೆಯ ಮೂಲಗಳ ಪ್ರಕಾರ, ಹುಲಿ ದಾಳಿಯಲ್ಲಿ ಇದುವರೆಗೆ 13 ಜನರು ಸಾವನ್ನಪ್ಪಿದ್ದಾರೆ. ಗುರುವಾರ, ಅರಣ್ಯ ಅಧಿಕಾರಿಗಳು ಚುಚ್ಚುಮದ್ದನ್ನು ಎಸೆಯುವ ಮೂಲಕ ಹುಲಿಯನ್ನು ಪಂಜರದಲ್ಲಿ ಸಿಲುಕಿಸಿದರು. ನಂತರ ಅದನ್ನು ರೆಕ್ಯೂ ಸೆಂಟರ್ ಗೆ ಸ್ಥಳಾಂತರಿಸಲಾಗುವುದು … Continue reading ಮಹಾರಾಷ್ಟ್ರದಲ್ಲಿ13 ಜನರನ್ನು ಬಲಿ ಪಡೆದಿದ್ದ ‘ನರಭಕ್ಷಕ ಹುಲಿ’ ಕೊನೆಗೂ ಸೆರೆ