BREAKING: ಮಂಗಳೂರಿನ ‘ಪಣಂಬೂರು ಬೀಚ್’ನಲ್ಲಿ ಮೂವರು ಯುವಕರು ನೀರುಪಾಲು

ಮಂಗಳೂರು: ಜಿಲ್ಲೆಯ ಪಣಂಬೂರು ಬೀಚ್ ನಲ್ಲಿ ಮೂವರು ಯುವಕರು ನೀರುಪಾಲಾಗಿರೋದಾಗಿ ತಿಳಿದು ಬಂದಿದೆ. ಅವರ ಪತ್ತೆಗಾಗಿ ಮೀನುಗಾರರು ಹಾಗೂ ಜೀವರಕ್ಷಕ ದಳದಿಂದ ಶೋಧಕಾರ್ಯ ನಡೆಸಲಾಗುತ್ತಿದೆ. ಮಂಗಳೂರು ಹೊರವಲಯದ ಪಣಂಬೂರು ಬೀಚ್ ನಲ್ಲಿ ಇಂದು ಈಜುವುದಕ್ಕೆ ತೆರಳಿದ್ದಂತ ಮೂವರು ಯುವಕರು ನೀರುಪಾಲಾಗಿದ್ದಾರೆ. ಮೃತರನ್ನು ಮಿಲನ್(20), ಲಿಖಿತ್(18) ಹಾಗೂ ನಾಗರಾಜು(24) ಎಂಬುದಾಗಿ ತಿಳಿದು ಬಂದಿದೆ. ಡಿಲಿವರಿ ಬಾಯ್ ಆಗಿ ಮಿಲನ್ ಕೆಲಸ ಮಾಡುತ್ತಿದ್ದರೇ, ಕೈಕಂಬದ ಖಾಸಗಿ ಕಾಲೇಜಿನಲ್ಲಿ ಪಿಯುಸಿಯನ್ನು ಲಿಖಿತ್ ಅವರು ಓದುತ್ತಿದ್ದರು. ಕಂಪನಿಯೊಂದರಲ್ಲಿ ಸೂಪರ್ ವೈಸ್ ಆಗಿ ನಾಗರಾಜ್ … Continue reading BREAKING: ಮಂಗಳೂರಿನ ‘ಪಣಂಬೂರು ಬೀಚ್’ನಲ್ಲಿ ಮೂವರು ಯುವಕರು ನೀರುಪಾಲು