BIGG NEWS: ಚಿತ್ರದುರ್ಗದಲ್ಲಿ ನೀರಿನಲ್ಲಿ ವಿಷ ಬೆರೆಸಿ ಕುಡಿದು ಮೂವರು ಮಹಿಳೆಯರು ಆತ್ಮಹತ್ಯೆ

ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ ನೀರಿನಲ್ಲಿ ವಿಷ ಬೆರೆಸಿ ಕುಡಿದು ಮೂವರು ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ. ಗೋಪನಹಳ್ಳಿ ಗ್ರಾಮದ ಒಂದೇ ಕುಟುಂಬದ ಮೂರು ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. BIG NEWS: ‘ರೋಗಿ’ಗಳು ‘ತುರ್ತು ಪರಿಸ್ಥಿತಿ’ಯಲ್ಲಿ ‘ಯಾವುದೇ ದಾಖಲೆ’ ನೀಡಬೇಕಿಲ್ಲ – ಸಚಿವ ಸುಧಾಕರ್   70 ವರ್ಷದ ತಿಪ್ಪಮ್ಮ, 45 ವರ್ಷದ ಮಾರಕ್ಕ ಮತ್ತು 43 ವರ್ಷದ ದ್ಯಾಮಕ್ಕ ಆತ್ಮಹತ್ಯೆಗೆ ಶರಾಣಾಗಿದ್ದಾರೆ. ಮೃತರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಅಕ್ಕ ಪಕ್ಕದ ಮನೆಯವರು … Continue reading BIGG NEWS: ಚಿತ್ರದುರ್ಗದಲ್ಲಿ ನೀರಿನಲ್ಲಿ ವಿಷ ಬೆರೆಸಿ ಕುಡಿದು ಮೂವರು ಮಹಿಳೆಯರು ಆತ್ಮಹತ್ಯೆ