“3 ಬಾರಿ ಸಿಎಂ ಆದವ್ರು ಪ್ರಧಾನಿ ದುರಹಂಕಾರದಿಂದ ಬಂಧನಕ್ಕೊಳಗಾಗಿದ್ದಾರೆ” : ‘ಕೇಜ್ರಿವಾಲ್’ ಪತ್ನಿ ಕಿಡಿ

ನವದೆಹಲಿ : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರು ಪತಿಯ ಬಂಧನದ ಬಗ್ಗೆ ಶುಕ್ರವಾರ ಮೊದಲ ಪ್ರತಿಕ್ರಿಯೆ ನೀಡಿದ್ದು, ಮೋದಿಜಿ ಮೂರು ಬಾರಿ ಚುನಾಯಿತ ಮುಖ್ಯಮಂತ್ರಿಯನ್ನ ಅಧಿಕಾರದ ಅಹಂಕಾರದಿಂದ ಬಂಧಿಸಿದ್ದಾರೆ ಎಂದು ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸುನೀತಾ ಕೇಜ್ರಿವಾಲ್, “ಪ್ರಧಾನಿ ಮೋದಿ ಅವರು ಅಧಿಕಾರದ ಅಹಂಕಾರದಿಂದ ಮೂರು ಬಾರಿ ಚುನಾಯಿತ ಮುಖ್ಯಮಂತ್ರಿಯನ್ನ ಬಂಧಿಸಿದ್ದಾರೆ. ಅವ್ರು ಎಲ್ಲರನ್ನೂ ತುಳಿಯಲು ಪ್ರಯತ್ನಿಸುತ್ತಿದ್ದಾರೆ. ಇದು ದೆಹಲಿಯ ಜನರಿಗೆ ಮಾಡಿದ ದ್ರೋಹ. ನಿಮ್ಮ ಮುಖ್ಯಮಂತ್ರಿ … Continue reading “3 ಬಾರಿ ಸಿಎಂ ಆದವ್ರು ಪ್ರಧಾನಿ ದುರಹಂಕಾರದಿಂದ ಬಂಧನಕ್ಕೊಳಗಾಗಿದ್ದಾರೆ” : ‘ಕೇಜ್ರಿವಾಲ್’ ಪತ್ನಿ ಕಿಡಿ