BREAKING: ‘ಚುನಾವಣಾ ಕರ್ತವ್ಯ’ಕ್ಕೆ ಗೈರಾದ ‘ಮೂವರು ಶಿಕ್ಷಕಿ’ಯರ ಅಮಾನತು

ಚಿತ್ರದುರ್ಗ: ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ಗೈರು ಹಾಜರಾದಂತ ಮೂವರು ಶಿಕ್ಷಕಿಯರನ್ನು ಚುನಾವಣಾಧಿಕಾರಿಗಳು ಅಮಾನತುಗೊಳಿಸಿ ಆದೇಶಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಮತಗಟ್ಟೆ ಅಧಿಕಾರಿಗಳನ್ನಾಗಿ ಚಿಕ್ಕಪುರ ಗೊಲ್ಲರಹಟ್ಟಿಯ ಸರ್ಕಾರಿ ಶಾಲಾ ಶಿಕ್ಷಕಿ ಕೆ.ಬಿ ಜಯ್ಯಮ್ಮ, ತೋಪು ಮಾಳಿಗೆ ಸರ್ಕಾರಿ ಶಾಲಾ ಶಿಕ್ಷಕಿ ಎಸ್ ರೂಪ ಹಾಗೂ ಮಠದ ಕುರುಬರಹಟ್ಟಿ ಶಾಲೆಯ ಶಿಕ್ಷಕಿ ಕೆ.ಗಿರಿಜಮ್ಮ ನೇಮಕ ಮಾಡಲಾಗಿತ್ತು. ಆದ್ರೇ ಈ ಮೂವರು ಮತಗಟ್ಟೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸೋದಕ್ಕೆ ಹಾಜರಾಗದೇ ಗೈರಾಗಿದ್ದರು. ಈ ಹಿನ್ನಲೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ಗೈರಾದಂತ ಮೂವರು ಶಿಕ್ಷಕಿಯರನ್ನು ಚಿತ್ರದುರ್ಗ ಜಿಲ್ಲಾ … Continue reading BREAKING: ‘ಚುನಾವಣಾ ಕರ್ತವ್ಯ’ಕ್ಕೆ ಗೈರಾದ ‘ಮೂವರು ಶಿಕ್ಷಕಿ’ಯರ ಅಮಾನತು