ಇಂದು ‘ವಿಧಾನಪರಿಷತ್’ನ ಮೂವರು ಸದಸ್ಯರು ನಿವೃತ್ತಿ
ಬೆಂಗಳೂರು: ವಿಧಾನ ಪರಿಷತ್ ನ ಹಣಮಂತ ನಿರಾಣಿ, ಅರುಣ್ ಶಹಾಪುರ ಹಾಗೂ ಕೆ.ಟಿ ಶ್ರೀಕಂಠೇಗೌಡ ಸೇರಿದಂತೆ ಮೂವರು ಸದಸ್ಯರು ಇಂದು ನಿವೃತ್ತಿಯಾಗಲಿದ್ದಾರೆ. ಈ ಸ್ಥಾನಗಳ ಆಯ್ಕೆಗಾಗಿ ನಡೆದಂತ ಚುನಾವಣೆಯಲ್ಲಿ ಹಣಮಂತ ನಿರಾಣಿ ಮಾತ್ರ ಪುನರಾಯ್ಕೆಯಾಗಿದ್ದಾರೆ. ಹೌದು.. ಇಂದು ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ಆಯ್ಕೆಯಾಗಿದ್ದಂತ ಹಣಮಂತ ನಿರಾಣಿ, ಶಿಕ್ಷಕರ ಕ್ಷೇತ್ರದಿಂದ ಚುನಾವಯಿತರಾಗಿದ್ದಂತ ಅರುಣ್ ಶಹಾಪುರ, ಪದವೀಧರ ಕ್ಷೇತ್ರದಿಂದ ಚುನಾವಯಿತರಾಗಿದ್ದಂತ ಕೆ.ಟಿ ಶ್ರೀಕಂಠೇಗೌಡ ಅವರು ನಿವೃತ್ತಿಯಾಗಲಿದ್ದಾರೆ. ಇವರಲ್ಲಿ ಹಣಮಂತ ನಿರಾಣಿ ಮಾತ್ರ ಪುನರಾಯ್ಕೆಯಾಗಿದ್ದಾರೆ. Rain in Karnataka: … Continue reading ಇಂದು ‘ವಿಧಾನಪರಿಷತ್’ನ ಮೂವರು ಸದಸ್ಯರು ನಿವೃತ್ತಿ
Copy and paste this URL into your WordPress site to embed
Copy and paste this code into your site to embed