BREAKING NEWS: ಹಾವೇರಿಯಲ್ಲಿ ಒಂದೇ ಕುಟುಂಬದ ಮೂವರು ನೇಣಿಗೆ ಶರಣು

ಹಾವೇರಿಯಲ್ಲಿ: ಒಂದೇ ಕುಟುಂಬದ ಮೂವರು ನೇಣಿಗೆ ಶರಣಾದ ಘಟನೆ  ಹಾವೇರಿ ಜಿಲ್ಲೆಯ  ಅಗಡಿ ಗ್ರಾಮದಲ್ಲಿ ನಡೆದಿದೆ. BIGG NEWS: ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ನಿಲ್ಲಿಸುವುದಕ್ಕೆ ಕೋವಿಡ್‌ ಮಾರ್ಗಸೂಚಿ ಬಿಡುಗಡೆ ಮಾಡುತ್ತಿದೆ; ಡಿ.ಕೆ ಶಿವಕುಮಾರ್‌   ತಾಯಿ, ಸೊಸೆ ಹಾಗೂ ಪುತ್ರ ಮೂವರು ಸೇರಿಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. 40 ವರ್ಷದ ತಾಯಿ  ಭಾರತಿ ಕಮದೊಳ್ಳಿ , 21ವರ್ಷದ ಪುತ್ರ ಕಿರಣ್‌, 20 ವರ್ಷದ  ಭಾರತಿ ಸೊಸೆ ಸೌಜನ್ಯ  ನೇಣಿಗೆ ಶರಣಾಗಿದ್ದಾರೆ.  ಮೂರು ತಿಂಗ ಳ ಹಿಂದೆಷ್ಟೆ ಕಿರಣ್‌ ಮತ್ತು ಸೌಜನ್ಯ ಮದುವೆಯಾಗಿದ್ದು. … Continue reading BREAKING NEWS: ಹಾವೇರಿಯಲ್ಲಿ ಒಂದೇ ಕುಟುಂಬದ ಮೂವರು ನೇಣಿಗೆ ಶರಣು