ರಜೆಯ ಖುಷಿ ಕ್ಷಣ ಕಳೆಯಲು ಬಂದ ಮೂವರು ವಿದ್ಯಾರ್ಥಿಗಳ ‘ದುರಂತ ಅಂತ್ಯ’ : ಅಮಾವಾಸ್ಯೆ ದಿನವೇ ಉಡುಪಿಯಲ್ಲಿ ದುರ್ಘಟನೆ

ಉಡುಪಿ : ಕಾಲೇಜಿಗೆ ರಜೆಯಿದೆ ಎಂದು ಉಡುಪಿ ಹೊಡೆ ಬೀಚ್ ಗೆ ಬಂದಿದ್ದ ಮೂವರು ಗೆಳೆಯರು ದುರಂತ ಅಂತ್ಯ ಕಂಡಿದ್ದಾರೆ. ಏನಿದು ಘಟನೆ  ಕಾಲೇಜಿಗೆ ರಜೆ ನೀಡಿದ್ದ ಹಿನ್ನೆಲೆ ಮೂವರು ವಿದ್ಯಾರ್ಥಿಗಳಾದ ನಿಶಾಂತ್‍್ (21)  ಷಣ್ಮುಗ (21) ಶ್ರೀಕರ್ (21) ಉಡುಪಿಯ ಹೊಡೆ ಬೀಚ್ ಗೆ ಬಂದಿದ್ದರು. ಈ ಮೂವರು ಮಣಿಪಾಲ ಎಂಐಟಿ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳಾಗಿದ್ದರು. ಬೀಚ್ ಗೆ ಇಳಿದ ಮೂವರು ವಿದ್ಯಾರ್ಥಿಗಳು ಅಲೆಯ ರಭಸಕ್ಕೆ ಕೊಚ್ಚಿಕೊಂಡು ಹೋ್ಗಿದ್ದು, ಈ ವೇಳೆ ಸ್ಥಳದಲ್ಲಿದ್ದವರು ನಿಶಾಂತ್ … Continue reading ರಜೆಯ ಖುಷಿ ಕ್ಷಣ ಕಳೆಯಲು ಬಂದ ಮೂವರು ವಿದ್ಯಾರ್ಥಿಗಳ ‘ದುರಂತ ಅಂತ್ಯ’ : ಅಮಾವಾಸ್ಯೆ ದಿನವೇ ಉಡುಪಿಯಲ್ಲಿ ದುರ್ಘಟನೆ