ಉಡುಪಿ : ಕಾಲೇಜಿಗೆ ರಜೆಯಿದೆ ಎಂದು ಉಡುಪಿ ಹೊಡೆ ಬೀಚ್ ಗೆ ಬಂದಿದ್ದ ಮೂವರು ಗೆಳೆಯರು ದುರಂತ ಅಂತ್ಯ ಕಂಡಿದ್ದಾರೆ.

ಏನಿದು ಘಟನೆ

 ಕಾಲೇಜಿಗೆ ರಜೆ ನೀಡಿದ್ದ ಹಿನ್ನೆಲೆ ಮೂವರು ವಿದ್ಯಾರ್ಥಿಗಳಾದ ನಿಶಾಂತ್‍್ (21)  ಷಣ್ಮುಗ (21) ಶ್ರೀಕರ್ (21) ಉಡುಪಿಯ ಹೊಡೆ ಬೀಚ್ ಗೆ ಬಂದಿದ್ದರು. ಈ ಮೂವರು ಮಣಿಪಾಲ ಎಂಐಟಿ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳಾಗಿದ್ದರು. ಬೀಚ್ ಗೆ ಇಳಿದ ಮೂವರು ವಿದ್ಯಾರ್ಥಿಗಳು ಅಲೆಯ ರಭಸಕ್ಕೆ ಕೊಚ್ಚಿಕೊಂಡು ಹೋ್ಗಿದ್ದು, ಈ ವೇಳೆ ಸ್ಥಳದಲ್ಲಿದ್ದವರು ನಿಶಾಂತ್ ಹಾಗೂ ಷಣ್ಮುಗ ಅವರನ್ನು ರಕ್ಷಿಸಿದ್ದಾರೆ. ಆದರೆ ಹೆಚ್ಚಾಗಿ ನೀರು ಕುಡಿದಿದ್ದರಿಂದ ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆ ಇಬ್ಬರು ಮೃತಪಟ್ಟಿದ್ದಾರೆ. ಇನ್ನೂ ನಾಪತ್ತೆಯಾಗಿದ್ದ ಶ್ರೀಕರ್ ಶೋಧ ಕಾರ್ಯ ಮುಂದುವರೆದಿತ್ತು, ಇಂದು ಬೆಳಗ್ಗೆ ಶ್ರೀಕರ್ ಶವ ಪತ್ತೆಯಾಗಿದೆ. ಒಟ್ಟಿನಲ್ಲಿ ಅಮಾವಾಸ್ಯೆ ದಿನವೇ ಮೂವರು ಗೆಳೆಯರು ದುರಂತ ಅಂತ್ಯ ಕಂಡಿದ್ದಾರೆ.

BIGG NEWS : ‘ಆರೋಗ್ಯ ಸೇತು’, ‘CoWIN’ ಅಪ್ಡೇಟ್ ; ವ್ಯಾಕ್ಸಿನೇಷನ್’ನಿಂದ ಆಸ್ಪತ್ರೆ ಸ್ಲಿಪ್’ವರೆಗೆ ಎಲ್ಲವೂ ಲಭ್ಯ |Aarogya Setu, CoWIN update

Mysore Dasara 2022: ಮೈಸೂರಿನಲ್ಲೇ ತಯಾರಾದ ರೇಷ್ಮೆ ಸೀರೆಯಲ್ಲಿ ಆಗಮಿಸಿ, ದಸರಾಗೆ ವಿಶೇಷ ಮೆರುಗು ತಂದ ರಾಷ್ಡ್ರಪತಿ ದ್ರೌಪದಿ ಮುರ್ಮು

Share.
Exit mobile version