BIG NEWS: ಒಂದೇ ಕಾಮಗಾರಿಗೆ ಎರಡು ಬಿಲ್: ಪಂಚಾಯತ್ ರಾಜ್ ಇಲಾಖೆಯ ಮೂವರು ಸಿಬ್ಬಂದಿ ಅಮಾನತು

ರಾಯಚೂರು: ಒಂದು ಕಾಮಗಾರಿಗೆ ಒಂದೇ ಬಿಲ್ ಪಡೆಯಬೇಕು. ಆದ್ರೇ ಇದನ್ನು ಮೀರಿ ಎರಡು ಬಿಲ್ ನೀಡಿದಂತ ಮೂವರು ಪಂಚಾಯತ್ ರಾಜ್ ಇಲಾಖೆಯ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಈ ಕುರಿತಂತೆ ಆರ್ ಡಿ ಪಿ ಆರ್ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದು, ಜಲ ಜೀವನ್ ಮಿಷನ್ ಅಡಿ ಒಂದೇ ಕಾಮಗಾರಿಗೆ ಎರಡು ಬಿಲ್ ನೀಡಿದ ಆರೋಪ ಆಧರಿಸಿ, ಜಿಲ್ಲಾ ಪಂಚಾಯ್ತಿ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗದ ಮೂವರು ಸಿಬ್ಬಂದಿಗಳನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ. ಇಇ ಸೈಯದ್ ಫಜಲ್ ಮೆಹಮೂದ್, … Continue reading BIG NEWS: ಒಂದೇ ಕಾಮಗಾರಿಗೆ ಎರಡು ಬಿಲ್: ಪಂಚಾಯತ್ ರಾಜ್ ಇಲಾಖೆಯ ಮೂವರು ಸಿಬ್ಬಂದಿ ಅಮಾನತು