ಡಿ.8ರಿಂದ ಮೂರು ದಿನಗಳ ‘ಫ್ಯೂಚರ್ ಡಿಸೈಬ್’ ಸಮಾವೇಶ – ಸಚಿವ ಅಶ್ವತ್ಥ ನಾರಾಯಣ

ಬೆಂಗಳೂರು: ಡಿಸೆಂಬರ್ 8ರಿಂದ 10ರವರೆಗೆ ನಗರ ಅಶೋಕ ಹೋಟೆಲ್ ನಲ್ಲಿ ಫ್ಯೂಚರ್ ಡಿಸೈನ್ ಸಮಾವೇಶ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದನ್ನು ಉದ್ಘಾಟಿಸಲಿದ್ದಾರೆ ಎಂದು ಐಟಿ-ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ( Minister Dr CN Ashwathnarayana ) ತಿಳಿಸಿದ್ದಾರೆ. ಈ ಬಗ್ಗೆ ಶನಿವಾರ ವಿವರ ಮಾಹಿತಿ ನೀಡಿರುವ ಅವರು, ಈಗಾಗಲೇ ನ.11ರಿಂದ ನಡೆಯುತ್ತಿರುವ ‘ಬೆಂಗಳೂರು ಡಿಸೈನ್ ಫೆಸ್ಟಿವಲ್’ನ ಹಿನ್ನೆಲೆಯಲ್ಲಿ ಈ ಮಹತ್ಚದ ಸಮಾವೇಶವನ್ನು ಏರ್ಪಡಿಸಲಾಗುತ್ತಿದೆ ಎಂದಿದ್ದಾರೆ. ಮಾದಪ್ಪನ ಹಾಡನ್ನು ಕೆಟ್ಟದಾಗಿ ಬಿಂಬಿಸಿದಾಗ … Continue reading ಡಿ.8ರಿಂದ ಮೂರು ದಿನಗಳ ‘ಫ್ಯೂಚರ್ ಡಿಸೈಬ್’ ಸಮಾವೇಶ – ಸಚಿವ ಅಶ್ವತ್ಥ ನಾರಾಯಣ