ರಾಮೇಶ್ವರಂ ಕೆಫೆ ಸ್ಪೋಟವನ್ನು ‘ಭಜರಂಗದಳ’ ಮೇಲೆ ಹಾಕುವವರು ‘ಅಯೋಗ್ಯ’ ನನ್ಮಕ್ಕಳು : ಯತ್ನಾಳ್ ಕಿಡಿ

ವಿಜಯಪುರ : ನಿನ್ನೆ ಬೆಂಗಳೂರಿನಲ್ಲಿ ರಾಮೇಶ್ವರಂ ಕೆಫೆಯಲ್ಲಿ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಸರ್ಕಾರದ ವಿರುದ್ಧ ಕಿಡಿ ಕಾರಿದ್ದು, ಈ ಘಟನೆಯನ್ನು ಬಜರಂಗದಳದ ಮೇಲೆ ಹಾಕುವವರು ಅಯೋಗ್ಯ ನನ್ ಮಕ್ಕಳು ಎಂದು ವಾಗ್ದಾಳಿ ನಡೆಸಿದ್ದಾರೆ. ಬಾಹ್ಯಾಕಾಶದಲ್ಲಿ ‘ಪರಮಾಣು ಶಸ್ತ್ರಾಸ್ತ್ರಗಳನ್ನು’ ನಿಯೋಜಿಸುವುದಿಲ್ಲ: ರಷ್ಯಾ ಅಧ್ಯಕ್ಷ ಪುಟಿನ್ ಸ್ಪಷ್ಟನೆ ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರ್ಯಾಂಡ್ ಬೆಂಗಳೂರು ಅಲ್ಲ ಬಾಂಬ್ ಬೆಂಗಳೂರು ಆಗಿದೆ. ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟದಲ್ಲೂ ಕಾಂಗ್ರೆಸ್​ನವರು ಹೀಗೆ ಹೇಳಿದ್ದರು. … Continue reading ರಾಮೇಶ್ವರಂ ಕೆಫೆ ಸ್ಪೋಟವನ್ನು ‘ಭಜರಂಗದಳ’ ಮೇಲೆ ಹಾಕುವವರು ‘ಅಯೋಗ್ಯ’ ನನ್ಮಕ್ಕಳು : ಯತ್ನಾಳ್ ಕಿಡಿ