HEALTH TIPS: ʼಸಕ್ಕರೆ ಕಾಯಿಲೆʼ ಇದ್ದವರು ʼಮದ್ಯಪಾನʼ ಮಾಡಿದ್ರೆ ಜೀವಕ್ಕೆ ಕುತ್ತು..! ಅಧ್ಯಯನದಿಂದ ಬಹಿರಂಗ

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಇತ್ತೀಚೆಗೆ ಮಧುಮೇಹ ಕಾಯಿಲೆ ಅಂದರೆ ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಈ ಕಾಯಿಲೆ ಒಮ್ಮೆ ಆವರಿಸಿಬಿಟ್ಟರೆ ಅದರಿಂದ ಸಂಪೂರ್ಣವಾಗಿ ಹೊರಬರಲು ಸಾಧ್ಯವಿಲ್ಲ. ಆದರೆ ಈ ಸಮಯದಲ್ಲಿ ಸರಿಯಾದ ಆಹಾರಪದ್ಧತಿ ಹಾಗೂ ಒಳ್ಳೆಯ ಜೀವನಶೈಲಿ ನಡೆಸಿದರೆ, ಮಾತ್ರ ಅಲ್ಪಮಟ್ಟಿಗೆ ಆದರೂ ಇದನ್ನು ನಿಯಂತ್ರಣ ಮಾಡಿಕೊಳ್ಳಬಹುದು. BIGG NEWS: ಇಂಟ್ರಾನಾಸಲ್ ಕೋವಿಡ್ ಲಸಿಕೆಯ 3ನೇ ಹಂತದ ಪ್ರಯೋಗ ಪೂರ್ಣಗೊಳಿಸಿದ ಭಾರತ್ ಬಯೋಟೆಕ್   ಪ್ರತಿದಿನವೂ ಔಷಧಗಳನ್ನು ತಪ್ಪದೆ ತೆಗೆದುಕೊಳ್ಳಬೇಕು. ಒಂದು ವೇಳೆ ಅಜಾಗರೂಕತೆಯಿಂದ ಇದ್ದರೆ, … Continue reading HEALTH TIPS: ʼಸಕ್ಕರೆ ಕಾಯಿಲೆʼ ಇದ್ದವರು ʼಮದ್ಯಪಾನʼ ಮಾಡಿದ್ರೆ ಜೀವಕ್ಕೆ ಕುತ್ತು..! ಅಧ್ಯಯನದಿಂದ ಬಹಿರಂಗ