BIG NEWS: ಬೀದಿ ನಾಯಿಗಳಿಗೆ ಆಹಾರ ಹಾಕುವವರೇ ಹುಷಾರ್! ಅವು ಜನರ ಮೇಲೆ ದಾಳಿ ಮಾಡಿದ್ರೆ ಅದಕ್ಕೆ ನೀವೆ ಹೊಣೆ: ಸುಪ್ರೀಂ ಕೋರ್ಟ್

ದೆಹಲಿ: ಬೀದಿನಾಯಿಗಳ ಹಾವಳಿಗೆ ಪ್ರತೀ ವರ್ಷ ಅಧಿಕ ಮಂದಿ ಪ್ರಾಣ ಬಲಿಯಾತ್ತಿದ್ದಾರೆ. ಈ ಬೀದಿ ನಾಯಿಗಳ ಕಾಟಕ್ಕೆ ಪರಿಹಾರ ಕಂಡುಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿರುವ ಸುಪ್ರೀಂ ಕೋರ್ಟ್, ಬೀದಿ ನಾಯಿಗಳಿಗೆ ವಾಡಿಕೆಯಂತೆ ಆಹಾರ ಹಾಕುವ ಜನರನ್ನು ಅವುಗಳ ಲಸಿಕೆಯ ಜವಾಬ್ದಾರರನ್ನಾಗಿ ಮಾಡಬಹುದು ಮತ್ತು ಆ ಪ್ರಾಣಿಗಳು ಜನರ ಮೇಲೆ ದಾಳಿ ಮಾಡಿದರೆ, ಅದರ ವೆಚ್ಚವನ್ನು ಆಹಾರ ಹಾಕುವವರೇ ಭರಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಬೀದಿ ನಾಯಿಗಳು ಜನರನ್ನು ಕಚ್ಚಿದರೆ ಚಿಕಿತ್ಸೆಯ ವೆಚ್ಚವನ್ನು ಬೀದಿ ನಾಯಿಗಳಿಗೆ ಆಹಾರ … Continue reading BIG NEWS: ಬೀದಿ ನಾಯಿಗಳಿಗೆ ಆಹಾರ ಹಾಕುವವರೇ ಹುಷಾರ್! ಅವು ಜನರ ಮೇಲೆ ದಾಳಿ ಮಾಡಿದ್ರೆ ಅದಕ್ಕೆ ನೀವೆ ಹೊಣೆ: ಸುಪ್ರೀಂ ಕೋರ್ಟ್