ಆತ್ಮಸಾಕ್ಷಿ ಸತ್ತುಹೋದ ನಿಮ್ಮಂತವರಿಗೆ ಕನ್ನಡಿಗರ ಹಿಡಿಶಾಪ ತಟ್ಟದೆ ಬಿಡದು: ಬಿಜೆಪಿ ವಿರುದ್ಧ ಜೆಡಿಎಸ್ ಟ್ವಿಟ್ಟರ್ ವಾರ್

ಬೆಂಗಳೂರು: 40% ಕಮಿಷನ್ ಸರ್ಕಾರದ ( BJP Government ) ಸಚಿವರು ಬಾಯಿ ಬಿಟ್ಟರೆ ಸಾಕ್ಷಿ ಕೇಳುತ್ತಾರಲ್ಲ? ಬೊಮ್ಮಾಯಿವರೇ ತಾಕತ್ತಿದ್ದರೆ, ಧಮ್ಮಿದ್ರೆ ಈ ಪ್ರಕರಣವನ್ಮು ನಿಷ್ಪಕ್ಷಪಾತವಾಗಿ ತನಿಖೆಗೊಳಪಡಿಸುತ್ತೀರಾ? ಎಂಬುದಾಗಿ ಜೆಡಿಎಸ್ ಪಕ್ಷವು ( JDS Party ), ಸರಣಿ ಟ್ವಿಟ್ ನಲ್ಲಿ ಪ್ರಶ್ನಿಸಿದೆ. 40% ಕಮಿಷನ್ @BJP4Karnataka ಸಚಿವರು ಬಾಯಿ ಬಿಟ್ಟರೆ ಸಾಕ್ಷಿ ಕೇಳುತ್ತಾರಲ್ಲ? @BSBommai ಅವರೇ ತಾಕತ್ತಿದ್ದರೆ, ಧಮ್ಮಿದ್ರೆ ಈ ಪ್ರಕರಣವನ್ಮು ನಿಷ್ಪಕ್ಷಪಾತವಾಗಿ ತನಿಖೆಗೊಳಪಡಿಸುತ್ತೀರಾ?2/4 — Janata Dal Secular (@JanataDal_S) January 6, 2023 … Continue reading ಆತ್ಮಸಾಕ್ಷಿ ಸತ್ತುಹೋದ ನಿಮ್ಮಂತವರಿಗೆ ಕನ್ನಡಿಗರ ಹಿಡಿಶಾಪ ತಟ್ಟದೆ ಬಿಡದು: ಬಿಜೆಪಿ ವಿರುದ್ಧ ಜೆಡಿಎಸ್ ಟ್ವಿಟ್ಟರ್ ವಾರ್