‘ಭ್ರಷ್ಟಾಚಾರ’ ಆರೋಪ ಹೊತ್ತಿರುವವರು ‘ಬಿಜೆಪಿ’ ಸೇರಿದರೆ ‘ವಾಷಿಂಗ್ ಪೌಡರ್’ ಥರ ಶುದ್ಧರಾಗುತ್ತಾರೆ : ಲಾಡ್ ವ್ಯಂಗ್ಯ

ಹುಬ್ಬಳ್ಳಿ : ಭ್ರಷ್ಟಾಚಾರ ಆರೋಪಗಳನ್ನು ಹೊತ್ತಿರುವವರು ಯಾರೇ ಆಗಿರಲಿ ಅವರು ಬಿಜೆಪಿಗೆ ಹೋದರೆ ವಾಷಿಂಗ್ ಪೌಡರ್ ನಿರ್ಮಾ ರೀತಿ ಅವರು ಶುದ್ಧರಾಗುತ್ತಾರೆ ಎಂದು ಜನಾರ್ಧನ ರೆಡ್ಡಿ ಬಿಜೆಪಿ ಸೇರ್ಪಡೆ ಕುರಿತಂತೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ವೆಂಗ್ಯವಾಡಿದ್ದಾರೆ. ತಮ್ಮನನ್ನು ಗೆಲ್ಲಿಸಿಕೊಡುವಂತೆ ಡಿಕೆ ಶಿವಕುಮಾರ್ ಕಾಲಿಗೆ ಬಿದ್ದಿದ್ರು : ಬಿಜೆಪಿ ನಾಯಕ ಸಿಪಿ ಯೋಗೇಶ್ವರ್ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿಯವರು ನಾ ಖಾವುಂಗಾ ನಾ ಖಾನೆ ದುಂಗ ಎಂದು ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ ಎಂದು ಹೇಳುತ್ತಿದ್ದರು. ಆದರೆ … Continue reading ‘ಭ್ರಷ್ಟಾಚಾರ’ ಆರೋಪ ಹೊತ್ತಿರುವವರು ‘ಬಿಜೆಪಿ’ ಸೇರಿದರೆ ‘ವಾಷಿಂಗ್ ಪೌಡರ್’ ಥರ ಶುದ್ಧರಾಗುತ್ತಾರೆ : ಲಾಡ್ ವ್ಯಂಗ್ಯ