ಇದು ‘ಕಾಂಗ್ರೆಸ್’ನ ‘ಭಾರತ ಜೋಡೋ ಯಾತ್ರೆ’ಯ ಯಶೋಗಾಥೆ | Bharat Jodo Yatra

ಕೆಎನ್ಎನ್ ಡಿಜಿಟಲ್ ಡೆಸ್ಕ್: 1983ರಲ್ಲಿ ಬದನವಾಳು ಗ್ರಾಮದಲ್ಲಿ ನಡೆದ ಹತ್ಯಾಕಾಂಡದ ನಂತರ ಎರಡೂ ಸಮುದಾಯಗಳು 29 ವರ್ಷಗಳಲ್ಲಿ ಎಂದೂ ಕೂಡ ಒಟ್ಟಿಗೆ ಕೂತು ಊಟ ಮಾಡಿರಲಿಲ್ಲ. ಆದರೆ ಇಂದು ಮೂರು ದಶಕಗಳಲ್ಲಿ ಪ್ರಪ್ರಥಮ ಬಾರಿಗೆ ಈ ಎರಡೂ ಸಮುದಾಯಗಳು ಒಟ್ಟಿಗೆ ಸೌಹಾರ್ದಯುತವಾಗಿ ಸಮಾನವಾಗಿ ಕುಳಿತು ಊಟ ಮಾಡಿದ್ದು ಅಭೂತಪೂರ್ವ ಘಟನೆಗೆ ಸಾಕ್ಷಿಯಾಗಿದೆ. ಭೋಪಾಲ್: 1 ವರ್ಷದ ಬಾಲಕಿಯ ಶ್ವಾಸನಾಳ ಸೇರಿದ್ದ ʻಹೇರ್ ಪಿನ್ʼ ಹೊರ ತೆಗೆದ ವೈದ್ಯರು, ಶಸ್ತ್ರಚಿಕಿತ್ಸೆ ಯಶಸ್ವಿ ಬದನವಾಳು ಗ್ರಾಮದ ಎರಡೂ ಸಮುದಾಯಗಳ ಜನರೊಂದಿಗೆ ಇಂದು … Continue reading ಇದು ‘ಕಾಂಗ್ರೆಸ್’ನ ‘ಭಾರತ ಜೋಡೋ ಯಾತ್ರೆ’ಯ ಯಶೋಗಾಥೆ | Bharat Jodo Yatra